ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಎಸ್ . ಎಲ್‌. ಬೈರ​ಪ್ಪನವರಿಗೆ ಭಾವಪೂರ್ಣ ಶ್ರದ್ದಾಂಜಲಿ

ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಎಸ್ . ಎಲ್‌. ಬೈರ​ಪ್ಪನವರಿಗೆ ಭಾವಪೂರ್ಣ ಶ್ರದ್ದಾಂಜಲಿ Emotional tribute to S. L. Byrappa at Ghanamateshwara Educational Institute

ವಿಜಯಪುರ 27: ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರದಂದು ಕನ್ನಡ ಸಾಹಿತ್ಯ ಸಾರ ಸತ್ವ ಲೋಕ ಧ್ರುವತಾರೆ, ಕನ್ನಡಸಾಹಿತ್ಯ ಆಕಾಡಮಿ ಪ್ರಶಸಿ ್ತಪುರಸ್ಕೃತರು , ಕೇಂದ್ರ ಸಾಹಿತ್ಯ ಆಕಾಡಮಿ ಪ್ರಶಸ್ತಿ ಪುರಸ್ಕೃತರು ,ಕೇಂದ್ರ ಸರಕಾರದ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರು ,ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು ,  ಆದ ಕನ್ನಡ ಸಾಹಿತ್ಯ ಲೋಕದ ಕವಿ, ಕಾದಂಬರಿಕಾರರು, ಕೃತಿಕಾರರು ಆಗಿರುವಂತಹ ಶ್ರೀ ಕವಿ ಎಸ್ ಎಲ್ ಬೈರ​‍್ಪನವರು ನಮ್ಮನ್ನೆಲ್ಲರನ್ನು ಬಿಟ್ಟು ಅಗಲಿದ ಈ ಶೋಕ ಸಂದರ್ಭದಲಿ ್ಲನಮ್ಮ ಸಂಸ್ಥೆಯಲ್ಲಿ ಶೋಕಾಚರಣೆ ಮತ್ತು ಭಾವಪೂರ್ಣ ಶೃದ್ದಾಂಜಲಿಯನ್ನು ಆಚರಿಸಲಾಯಿತ್ತು. ಈ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ: ಎಸ್‌.ಎಂ.ಸಜ್ಜನ ಅವರು ಶ್ರೀ ಕವಿ ಎಸ್ ಎಲ್ ಬೈರ​‍್ಪನವರು ಕನ್ನಡ ಸಾಹಿತ್ಯಲೋಕಕ್ಕೆ ಕೊಟ್ಟಂತಹ ಕೊಡುಗೆ ಅವಿಸ್ಮರಣಿಯವಾದುದು, ಕನ್ನಡದ ಸಂಸ್ಕೃತಿ ಪರಂಪರೆ, ಭಾರತೀಯ ಸಂಸ್ಕೃತಿ ಪರಂಪರೆ, ಜಗತ್ತಿಗೆ ಸಾರಿದ ಮಹಾಕವಿಯ ಕುರಿತು ಮಕ್ಕಳಿಗೆ ತಿಳಿಸಿದರು.    

ಈ ಸಮಯದಲ್ಲಿ ಸಂಸ್ಥೆಯ ಕಾಯದರ್ಶಿ ವಿವೇಕಾನಂದ ಸಜ್ಜನ ಮುಖ್ಯಗುರುಗಳಾದ ಬಿ.ಜಿ.ಸಜ್ಜನ, ಬಿ.ಎಸ್‌.ಮಾಲಿ ಪಾಟೀಲ್ ಸರ್, ಆರ್‌.ಎಸ್‌.ದೇಸಾಯಿ, ದೈಹಿಕ ಶಿಕ್ಷಕ ಶಿವಾನಂದ ಸುಣದಳ್ಳಿ, ಪಿಯುಕಾಲೇಜ್ ಪ್ರಾಚಾರ್ಯಕಿಶೋರಗೌಡ, ಸಿಬಿಎಸ್‌ಇ ಪ್ರಾಚಾರ್ಯಜಯಚಂದ್ರ, ಬಿಎಡ್ ಕಾಲೇಜ್ ಪ್ರಾಚಾರ್ಯ ಶ್ರೀಮತಿ ಜಿ.ಎನ್‌.ಪಾಟೀಲ, ಸರ್ವಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು .ನಿರೂಪಣೆಯನ್ನು ಕಲ್ಮೇಶಸರಿ​‍್ಣ  ನಡೆಸಿಕೊಟ್ಟರು.