ಭಯಂಕರ ಬಿಸಿಲು ಇರುವುದರಿಂದ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಲು.ಮುಂದಾಗಿ.ಡಾಕ್ಟರ್.ಭರತ್
Due to the scorching sun, pay more attention to your health. Next, Dr. Bharat
ಲೋಕದರ್ಶನ ವರದಿ
ಕಂಪ್ಲಿ 16: ಭಯಂಕರ ಬಿಸಿಲು ಇರುವುದರಿಂದ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಿ ಸರಳವಾದ ಆಹಾರ ಸೇವಿಸಲು ಮುಂದಾಗಬೇಕು ಎಂದು ಜೆ.ಸಿ.ಐ ಅಧ್ಯಕ್ಷ ಡಾಕ್ಟರ್ ಭರತ್ ಹೇಳಿದರು ತಾಲೂಕಿನ ಎಮ್ಮಿಗನೂರು ಗ್ರಾಮದ ಜಡೇಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಕಂಪ್ಲಿ ವಿನೂತನ ಕಲಾ ಮತ್ತು ವಾಣಿಜ್ಯ ಪದವಿ ಮಹಿಳಾ ವಿದ್ಯಾಲಯದಿಂದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದ ಅಂಗವಾಗಿ ಜೆ.ಸಿಐ ಸೋನ ಹಾಗೂ ವೀರಬ್ರಹ್ಮೇಂದ್ರರ ಸ್ವಾಮಿ ಕ್ಲಿನಿಕ್ ಸಂಯುಕ್ತಶ್ರಾಯದಲ್ಲಿ ಉಚಿತ ಆರೋಗ್ಯ ಶಿಬಿರದ ಆದ್ಯಕ್ಷತೆ ವಹಿಸಿ ಮಾತನಾಡಿ ನೀರು ಕಾಯಿಸಿ ಕುಡಿಯಿರಿ ಮನೆಯ ಮುಂದೆ ಸ್ವಚ್ಚತೆ ಕಾಪಾಡಿ ರಕ್ತ ಒತ್ತಡ ಜೋತೆಗೆ ಅರೋಗ್ಯದ ಏನಾದರು ತೊಂದರೆಯಾದರೆ ತಕ್ಷಣ ಡಾಕ್ಟರ್ ಕಡೆ ತೊರಿಸಿ ಓುಷದ ತಗೆದು ಕೊಳ್ಳವ ಮೂಲಕ ಅರೋಗ್ಯ ಕಾಪಾಡಿ ಎಂದರು ವಯಸ್ಕರು ಮತ್ತು ಹಿರಿಯರು ಮಕ್ಕಳು ಸೇರಿ 150 ಕೊ ಹೆಚ್ಚು ಜನರಿಗೆ ಉಚಿತ ತಾಪಾಸಣೆ ಮಾಡಿದ ನಂತರ ಓಷದವನ್ನು ಉಚಿತವಾಗಿ ನೀಡಲಾಯಿತು ಎಂದರು ಎಮ್ಮಿಗನೂರು ಗ್ರಾ.ಪಂ ಪಿ.ಡಿ.ಓ ಶೇಷಗಿರಿ ಮಾತನಾಡಿ ವಿದ್ಯಾರ್ಥಿಗಳು ಹಂತದಿಂದಲೇ ಶಿಸ್ತು ತಾಳ್ಮೆ ಸಮಯಪ್ರಜ್ಞೆ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿ ಕೊಳ್ಳಿ ಪಂಚಾಯಿತಿ ಕಡೆಯಿಂದ ಸೌಲಭ್ಯ ಒದಗಿಸುತ್ತವೆ ಕಾಲೇಜು ಸಮಾಜ ಮುಖಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು ವಿನೂತನ ಕಲಾ ಮತ್ತು ವಾಣಿಜ್ಯ ಕಾಲೇಜು ಪ್ರಾರ್ಚಾಯ್ಯರ ಮದ್ದಾನಪ್ಪ ವೈದ್ಯಾಧಿಕಾರಿ ಫಾರೀಕು ಸ ಶಿಕ್ಷಕ ರಾಮು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ ವಿದ್ಯಾರ್ಥಿಗಳು ಸ್ವಯಂ ಸೇವಕರು ಜೆ.ಸಿ ಐ ಸದಸ್ಯರು ಇದ್ದರು
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 