ಡಾ. ಅಜಿತ ಪ್ರಸಾದರಿಗೆ ಸನ್ಮಾನ

ಡಾ. ಅಜಿತ ಪ್ರಸಾದರಿಗೆ ಸನ್ಮಾನ Dr. Ajit Prasad felicitated

ಲೋಕದರ್ಶನ ವರದಿ 

ಧಾರವಾಡ 26: ಮೈಸೂರಿನಲ್ಲಿ ನಡೆದ ಭಾರತೀಯ ಜೈನ ಮಿಲನ ವಲಯ ಎಂಟರ 20ನೇಯ ಮಹಾಸಮ್ಮೆಳನದಲ್ಲಿ ಧಾರವಾಡ ವಿಭಾಗದ ಧಾರವಾಡ ಸೆಂಟ್ರಲ್ ಧಾರವಾಡ ಜೈನ ಮಿಲನ ನಂ. 265 ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದೆ.  ಈ ಪ್ರಯುಕ್ತ ಧಾರವಾಡದ ಜೈನ ಮಿಲನಿನ ಪರವಾಗಿ ಸಂಸ್ಥಾಪಕ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರನ್ನು ಸನ್ಮಾನಿಸಲಾಯಿತು.  ಇದೇ ಸಂದರ್ಭದಲ್ಲಿ ಸರ್ವ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.