ಡಾ. ಎ.ಆರ್.ಬೆಳಗಲಿ ಸೊಸೆಯ ಸೀಮಂತ ಕಾರ್ಯಕ್ರಮ
Dr. A.R. Belagali's daughter-in-law's Seemantha program
ಮಹಾಲಿಂಗಪುರ 17: ಪಟ್ಟಣದ ಖ್ಯಾತ ವೈದ್ಯರಾದ ಡಾ.ಎ.ಆರ್.ಬೆಳಗಲಿ ಅವರ ಸೊಸೆಯ ಸೀಮಂತ ಕಾರ್ಯಕ್ರಮ ನಡೆಯಿತು. ಡಾ.ಬೆಳಗಲಿ ಆಸ್ಪತ್ರೆ ಹಿಂಭಾಗದ ಆವರಣದಲ್ಲಿ ಭಾನುವಾರದಂದು ಮಧ್ಯಾಹ್ನ ನಡೆದ ಸಮಾರಂಭದಲ್ಲಿ ಉದ್ಯಮಿ ಮುರುಗೇಶ ನಿರಾಣಿ ಮತ್ತು ತೇರದಾಳ ಶಾಸಕ ಸಿದ್ದು ಸವದಿ ಉಪಸ್ಥಿತರಿದ್ದು, ದಂಪತಿ ಡಾ.ಹರೀಶ.ಎ.ಬೆಳಗಲಿ ಮತ್ತು ಡಾ. ಶಿವಾನಿ.ಹ.ಬೆಳಗಲಿ ಯವರನ್ನು ಸನ್ಮಾನಿಸಿ ಭಾವಿ ಭವಿಷ್ಯತ್ ಉಜ್ವಲವಾಗಲಿ ಎಂದು ಹಾರೈಸಿದರು.
ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್, ಡಾ.ಎ.ಆರ್.ಬೆಳಗಲಿ, ಡಾ.ಉಷಾ. ಎ. ಬೆಳಗಲಿ, ಡಾ.ವಿನೋದ ಮೈತ್ರಿ, ಕುಸುಮಾ ಬೆಳಗಲಿ, ಪುರಸಭಾ ಸದಸ್ಯ ಶೇಖರ ಅಂಗಡಿ, ಬಸವರಾಜ ರಾಯರ, ಈರ್ಪ ದಿನ್ನಿಮನಿ, ಹಾರೂನ್ ಬೇವೂರ, ಸುರೇಶ್ ಚಿಂಡಕ, ವಿಜಯಕುಮಾರ ಕುಳಲಿ, ಮುತ್ತಪ್ಪ ದಲಾಲ, ಅರುಣ ಗಾಣಿಗೇರ, ಯಶವಂತ ಮಾಂಗ್ರಿ, ಸಂತೋಷ ಹುದ್ದಾರ, ಮಹಾಲಿಂಗಪ್ಪ ಹೂಗಾರ, ಮಹಾದೇವ ಕಡಬಲ್ಲವರ, ಪತ್ರಕರ್ತರಾದ ಜಯರಾಂ ಶೆಟ್ಟಿ, ಎಸ್.ಎಸ್.ಈಶ್ವರ್ಪಗೋಳ, ನಾರನಗೌಡ ಉತ್ತಂಗಿ, ಮೀರಾ ತಟಗಾರ, ಹಣ್ಮಂತ ನಾವಿ ಮತ್ತು ಪಟ್ಟಣದ ಹಾಗೂ ಸುತ್ತಮುತ್ತಲಿನ ವೈದ್ಯ ವೃಂದದವರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 