ಡಾ. ಎ.ಆರ್.ಬೆಳಗಲಿ ಸೊಸೆಯ ಸೀಮಂತ ಕಾರ್ಯಕ್ರಮ
Dr. A.R. Belagali's daughter-in-law's Seemantha program
ಮಹಾಲಿಂಗಪುರ 17: ಪಟ್ಟಣದ ಖ್ಯಾತ ವೈದ್ಯರಾದ ಡಾ.ಎ.ಆರ್.ಬೆಳಗಲಿ ಅವರ ಸೊಸೆಯ ಸೀಮಂತ ಕಾರ್ಯಕ್ರಮ ನಡೆಯಿತು. ಡಾ.ಬೆಳಗಲಿ ಆಸ್ಪತ್ರೆ ಹಿಂಭಾಗದ ಆವರಣದಲ್ಲಿ ಭಾನುವಾರದಂದು ಮಧ್ಯಾಹ್ನ ನಡೆದ ಸಮಾರಂಭದಲ್ಲಿ ಉದ್ಯಮಿ ಮುರುಗೇಶ ನಿರಾಣಿ ಮತ್ತು ತೇರದಾಳ ಶಾಸಕ ಸಿದ್ದು ಸವದಿ ಉಪಸ್ಥಿತರಿದ್ದು, ದಂಪತಿ ಡಾ.ಹರೀಶ.ಎ.ಬೆಳಗಲಿ ಮತ್ತು ಡಾ. ಶಿವಾನಿ.ಹ.ಬೆಳಗಲಿ ಯವರನ್ನು ಸನ್ಮಾನಿಸಿ ಭಾವಿ ಭವಿಷ್ಯತ್ ಉಜ್ವಲವಾಗಲಿ ಎಂದು ಹಾರೈಸಿದರು.
ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್, ಡಾ.ಎ.ಆರ್.ಬೆಳಗಲಿ, ಡಾ.ಉಷಾ. ಎ. ಬೆಳಗಲಿ, ಡಾ.ವಿನೋದ ಮೈತ್ರಿ, ಕುಸುಮಾ ಬೆಳಗಲಿ, ಪುರಸಭಾ ಸದಸ್ಯ ಶೇಖರ ಅಂಗಡಿ, ಬಸವರಾಜ ರಾಯರ, ಈರ್ಪ ದಿನ್ನಿಮನಿ, ಹಾರೂನ್ ಬೇವೂರ, ಸುರೇಶ್ ಚಿಂಡಕ, ವಿಜಯಕುಮಾರ ಕುಳಲಿ, ಮುತ್ತಪ್ಪ ದಲಾಲ, ಅರುಣ ಗಾಣಿಗೇರ, ಯಶವಂತ ಮಾಂಗ್ರಿ, ಸಂತೋಷ ಹುದ್ದಾರ, ಮಹಾಲಿಂಗಪ್ಪ ಹೂಗಾರ, ಮಹಾದೇವ ಕಡಬಲ್ಲವರ, ಪತ್ರಕರ್ತರಾದ ಜಯರಾಂ ಶೆಟ್ಟಿ, ಎಸ್.ಎಸ್.ಈಶ್ವರ್ಪಗೋಳ, ನಾರನಗೌಡ ಉತ್ತಂಗಿ, ಮೀರಾ ತಟಗಾರ, ಹಣ್ಮಂತ ನಾವಿ ಮತ್ತು ಪಟ್ಟಣದ ಹಾಗೂ ಸುತ್ತಮುತ್ತಲಿನ ವೈದ್ಯ ವೃಂದದವರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 