ಜಾತ್ರಾ ಮಹೋತ್ಸವದ ಅಂಗವಾಗಿ ಡೊಳ್ಳಿನ ಪದಗಳ ಕಾರ್ಯಕ್ರಮ
Dollina Pada program as part of the fair festival
ಯರಗಟ್ಟಿ, 02 : ಆಮಂತ್ರಿತವಿದ್ದರೆ ಹೋಗುವುದು ಶುಭ ಸಮಾರಂಭಗಳು ಆಮಂತ್ರವಿಲ್ಲದೆ ಹೊಗುವುದು ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ಸ್ವ-ಇಚ್ಚೆಯಿಂದ ಹೊಗಬೇಕು. ದುಶ್ಚಟ ಮಾಡಲು ಕರೆದರೂ ಹೋಗಬಾರದೆಂದು ಮಾಜಿ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಸಮೀಪದ ಕಟಕೋಳ ಗ್ರಾಮದ ಗ್ರಾಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಡೊಳ್ಳಿನ ಪದಗಳ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು.
ಈ ವೇಳೆ ಚೌಕಿಮಠದ ಮ. ನಿ. ಪ್ರ. ಸ್ವ. ನಾಗಭೂಷಣ ಮಹಾಸ್ವಾಮಿ, ವಿಠ್ಠಲ ಪೂಜೇರ, ಸಂತೋಷ ಪೂಜೇರ, ಎಸ್. ಎ. ಶೆಟ್ಟಿಸದಾವರ್ತಿ, ಬಾಜಪ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಬಾಜಪಾ ತಾಲೂಕಾಧ್ಯಕ್ಷ ಡಾ. ಕೆ. ವಿ. ಪಾಟೀಲ, ಬಿ. ಎಸ್. ಬೆಳವಣಕಿ, ಸಿ. ಬಿ. ಪಾಟೀಲ, ಶಿವನಗೌಡ ಕೆಂ. ಧರನಗೌಡರ, ಪಿ.ಕೆ.ಪಿ.ಎಸ್ ಸದಸ್ಯ ಬಾಳನಗೌಡ ಹೊಸಮನಿ, ನವೀನ ಚಂ. ನಲವಡೆ, ರಾವಸಾಹೇಬ ಪೋಲಿಸಪಾಟೀಲ, ಚಂದುರಾವ ದೇಸಾಯಿ, ಶಿದ್ರಾಮ ಹೊಸಮನಿ, ಬಸಪ ಮ. ಮುರಗನ್ನವರ, ಶಿದ್ದಪ ಹೊಸಮನಿ, ಬಾಳಪ ಕಿಟದಾಳ, ಸಿದರಾಯ ಹೊಸಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 