ಜಾತ್ರಾ ಮಹೋತ್ಸವದ ಅಂಗವಾಗಿ ಡೊಳ್ಳಿನ ಪದಗಳ ಕಾರ್ಯಕ್ರಮ
Dollina Pada program as part of the fair festival
ಯರಗಟ್ಟಿ, 02 : ಆಮಂತ್ರಿತವಿದ್ದರೆ ಹೋಗುವುದು ಶುಭ ಸಮಾರಂಭಗಳು ಆಮಂತ್ರವಿಲ್ಲದೆ ಹೊಗುವುದು ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ಸ್ವ-ಇಚ್ಚೆಯಿಂದ ಹೊಗಬೇಕು. ದುಶ್ಚಟ ಮಾಡಲು ಕರೆದರೂ ಹೋಗಬಾರದೆಂದು ಮಾಜಿ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಸಮೀಪದ ಕಟಕೋಳ ಗ್ರಾಮದ ಗ್ರಾಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಡೊಳ್ಳಿನ ಪದಗಳ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು.
ಈ ವೇಳೆ ಚೌಕಿಮಠದ ಮ. ನಿ. ಪ್ರ. ಸ್ವ. ನಾಗಭೂಷಣ ಮಹಾಸ್ವಾಮಿ, ವಿಠ್ಠಲ ಪೂಜೇರ, ಸಂತೋಷ ಪೂಜೇರ, ಎಸ್. ಎ. ಶೆಟ್ಟಿಸದಾವರ್ತಿ, ಬಾಜಪ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಬಾಜಪಾ ತಾಲೂಕಾಧ್ಯಕ್ಷ ಡಾ. ಕೆ. ವಿ. ಪಾಟೀಲ, ಬಿ. ಎಸ್. ಬೆಳವಣಕಿ, ಸಿ. ಬಿ. ಪಾಟೀಲ, ಶಿವನಗೌಡ ಕೆಂ. ಧರನಗೌಡರ, ಪಿ.ಕೆ.ಪಿ.ಎಸ್ ಸದಸ್ಯ ಬಾಳನಗೌಡ ಹೊಸಮನಿ, ನವೀನ ಚಂ. ನಲವಡೆ, ರಾವಸಾಹೇಬ ಪೋಲಿಸಪಾಟೀಲ, ಚಂದುರಾವ ದೇಸಾಯಿ, ಶಿದ್ರಾಮ ಹೊಸಮನಿ, ಬಸಪ ಮ. ಮುರಗನ್ನವರ, ಶಿದ್ದಪ ಹೊಸಮನಿ, ಬಾಳಪ ಕಿಟದಾಳ, ಸಿದರಾಯ ಹೊಸಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 