ಜಿಲ್ಲಾ ಸರ್ಜನ್ ಡಾ.ಗಿರಿಧರ ಕುಕನೂರ ಸಿಂಗಪೂರಗೆ ಪ್ರಯಾಣ
ಧಾರವಾಡ 24: ಧಾರವಾಡ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಗಿರಿಧರ ಕುಕನೂರ ಅವರು "ಫ್ರಿ-ಹಾಸ್ಪಿಟಲ್ ಎಮರ್ಜನ್ಸಿ ಕೇರ್ ಕುರಿತು ಕಾಯರ್ಾಗಾರದಲ್ಲಿ ಭಾಗವಹಿಸಲು ಮೇ.26 ರಂದು ಸಿಂಗಪೂರಕ್ಕೆ ತೆರಳಿಲಿದ್ದಾರೆ.
ಅಪಘಾತಗಳು ಸಂಭವಿಸಿದಾಗ ಗಾಯಾಳುಗಳನ್ನು ಆಸ್ಪತ್ರೆಗೆ ತಲುಪಿಸುವ ಪೂರ್ವದಲ್ಲಿ ಸ್ಥಾನಿಕವಾಗಿ ನೀಡುವ ಪ್ರಾಥಮಿಕ ಚಿಕಿತ್ಸೆಗೆ ಸಂಬಂಧಿಸಿದಂತೆ ಅನೇಕ ವಿನೂತನ ಪ್ರಯೋಗಗಳೊಂದಿಗೆ ನೂತನ ನೀತಿಗಳನ್ನು ಅಳವಡಿಸಿಕೊಂಡು "ಸಿಂಗ್ ಹೆಲ್ತ್" ಹೆಸರಿನಲ್ಲಿ ವಿಶ್ವದಲ್ಲಿ ಪ್ರಥಮ ಸ್ಥಾನದಲ್ಲಿರುವ ಸಿಂಗಪುರದಲ್ಲಿ ಈ ಕಾಯರ್ಾಗಾರ ನಡೆಯಲಿದೆ.
ರಾಜ್ಯದ ವಿವಿಧ 40 ಜನ ವೈದ್ಯರ ತಂಡದೊಂದಿಗೆ ಡಾ.ಗಿರಿಧರ ಕುಕನೂರ ಭಾಗವಹಿಸಲಿದ್ದು, ಕಾಯರ್ಾಗಾರದ ನಂತರ ಅವರು ಮಾಸ್ಟರ್ ಟ್ರೇನರ್ ಆಗಿ ವಿವಿಧ ಜಿಲ್ಲಾಸ್ಪತ್ರೆ ವೈದ್ಯರಿಗೆ ತರಬೇತಿ ಹಾಗೂ ಮಾಹಿತಿ ನೀಡಲಿದ್ದಾರೆ.
ಕಾಯರ್ಾಗಾರವು ಸಿಂಗಪುರದಲ್ಲಿ ಮೇ 26 ರಿಂದ ಜೂನ್ 1 ರ ವರೆಗೆ ನಡೆಯಲಿದೆ.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 