ಯಮಕನಮರಡಿ: ಅಧೀಕ್ಷಕ ಅಭೀಯಂತರರಾಗಿ ಧಾಮನ್ನವರ ಅಧಿಕಾರ ಸ್ವೀಕಾರ
ಲೋಕದರ್ಶನ ವರದಿ
ಯಮಕನಮರಡಿ 22: ಸಮೀಪದ ಹಿಡಕಲ್ ಡ್ಯಾಂ (ರಾಜಾಲಖಮಗೌಡಾ ಜಲಾಶಯ) ಕನೀನಿನಿ ಜಿಆರ್ಬಿಸಿಸಿ, ವೃತ್ತ ಹಿಡಕಲ್ ಡ್ಯಾಮಿನ ಪ್ರಭಾರಿ ಅಭಿಯಂತರರ ಅಧೀಕಾರವನ್ನು ವಹಿಸಿಕೊಂಡರು, ಈ ಸಂದರ್ಭದಲ್ಲಿ ಅಧೀಕ್ಷಕ ಅಭಿಯಂತರಾದ ಸಿ,ಡಿ, ಪಾಟೀಲ, ಕಚೇರಿಯ ಪ್ರಭಾರವನ್ನು ಹಸ್ತಾಂತರಿಸಿದರು, ಕಾರ್ಯನಿವರ್ಾಹಕ ಅಭೀಯಂತರರು ಎಸ್,ವ್ಹಿ,ನಾಯಿಕ, (ಪ್ರಭಾರ) ಕಾರ್ಯನಿವರ್ಾಹಕ ಅಭೀಯಂತರರು ಬಿ,ಎಸ್,ಪಾಟೀಲ, (ಪ್ರಭಾರ) ಕಾರ್ಯನಿವರ್ಾಹಕ ಅಭಿಯಂತರರಾದ ಪಿ,ಎಚ್,ಗಂಗನ್ನವರ, ಸಹಾಯಕ ಕಾರ್ಯನಿವರ್ಾಹಕ ಅಭಿಯಂತರ ರವಿ ವ್ಹಿ, ತಾಳೂರ, ತಾಂತ್ರಿಕ ಸಹಾಯಕ ಭೀಮನಾಯ್ಕ, ಅಭಿಯಂತ ಜಿ,ಡಿ,ಮಂಕಾಳೆ,ಅಭಿಯಂತ ಎಸ್,ಎಸ್,ಕುಡಬಾಳೆ, ಅಭಿಯಂತ ಎಮ್,ಎಸ್,ಹೊಸಮನಿ, ಅಭಿಯಂತ ಬಿ,ಜಿ,ವಾಳದ, ಬಸವರಾಜ ಹರಿಜನ, ರವಿ ಪಿರಗನ್ನವರ, ಅಮೀರ ಅತ್ತಾರ, ಎಮ್,ಟಿ,ಮುಲ್ಲಾ, ಬಿ,ಎ,ಇಟಿ, ಎಸ್,ಯು ದೊಡ್ಡನ್ನವರ, ಎಸ್,ಜಿ,ಗಣಾಚಾರಿ, ಎಮ್,ಜಿ,ಬೊರಗಾಂವಕರ, ಹಾಗೂ ಎಲ್ಲ ವಿಭಾಗಗಳ ಅಧೀಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 