ನೂತನ ಶಿಖರ ಕಳಸಾರೋಹಣ ಸಮಾರಂಭಕ್ಕೆ ಭಕ್ತಿ ಪೂರ್ವಕ ದೇಣಿಗೆ ಸಲ್ಲಿಸುತ್ತಿರುವ ಭಕ್ತಾದಿಗಳು
Devotees making devotional donations for the new summit ascension ceremony
ಲೋಕದರ್ಶನ ವರದಿ
ಯಮಕನಮರಡಿ 30: ಸಮೀಪದ ದಾದಬಾನಹಟ್ಟಿ ಗ್ರಾಮದ ಶ್ರೀ ಲಕ್ಷ್ಮಿ ದೇವಿ ಮಂದಿರದ ನೂತನ ಶಿಖರ ಮತ್ತು ಕಳಸರೋಹನ ಸಮಾರಂಭವು ಮೇ 17 18 ರಂದು ಜರುಗಲಿದ್ದು ಗ್ರಾಮದ ಭಕ್ತಾದಿಗಳು ತಮ್ಮ ತಮ್ಮ ದೇಣಿಗೆ ಯನ್ನು ಭಕ್ತಿ ಪೂರ್ವಕ ಸಲ್ಲಿಸುತ್ತಿರುವ ದೃಶ್ಯ ದೇವಸ್ಥಾನದ ಉಸ್ತುವಾರಿ ಕಮಿಟಿಯ ಅಧ್ಯಕ್ಷರಾದ ಶೆಟ್ಯಪ್ಪ ಜಮಕೋಳಿ ಅವರು ತಮ್ಮ ಭಕ್ತಿ ದೇಣಿಗೆ ಸಲ್ಲಿಸುವಲ್ಲಿ ಯಶಸ್ವಿಯಾದರು.
ಈ ಸಂದರ್ಭದಲ್ಲಿ ಉಸ್ತುವಾರಿ ಸದಸ್ಯರು ಉಪಸ್ಥಿತರಿದ್ದು ದೇಣಿಗೆಯನ್ನು ಸ್ವೀಕರಿಸಿದರು. ಸಂಪ್ರದಾಯದಂತೆ ಉಸ್ತುವಾರಿ ಸರ್ವ ಸದಸ್ಯರನ್ನು ಪಾದ ತೊಳೆದು ಪೂಜೆ ಸಲ್ಲಿಸಿ ಅವರಿಗೆ ಊಟದ ವ್ಯವಸ್ಥೆ ಮಾಡಿ ಸನ್ಮಾನಿಸಿ ದೇಣಿಗೆ ಸಲ್ಲಿಸುವ ಸಂಪ್ರದಾಯವು ಇಂದಿಗೂ ರೂಡಿಯಲ್ಲಿರುವದೊಂದು ಪದ್ಧತಿ ಅಲ್ಲದೆ ಸಮಾರಂಭಕ್ಕೆ ಸುಮಾರು 500 ಸುಮಂಗಲಿಯರ ಕುಂಭಮೇಳ ನಡೆಯಲಿದೆ ಎಂದು ಉಸ್ತುವಾರಿ ಸದಸ್ಯರು ತಿಳಿಸಿದ್ದಾರೆ.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 