ಸಹಕಾರಿ ಸಪ್ತಾಹ ಧ್ವಜಾರೋಹಣ
Cooperative Week Flag Hoisting
ಆಲಮೇಲ 17: ಪಟ್ಟಣದ ವಿಶ್ವೇಶ್ವರ ದೇವಸ್ಥಾನದ ಆವರಣದಲ್ಲಿ ವಿಜಾಯಪುರ ಜಿಲ್ಲಾ ಯೂನಿಯನ್ ಬ್ಯಾಂಕ ಉಪಾಧ್ಯಕ್ಷರಾದ ನಾಗರಾಜ ಅಮರಗೋಂಡ ದ್ವಜಾರೋಹಣ ನೇರವೆರಸಿದರು.
ಅಂತರಾಷ್ಟೀಯ ಸಹಕಾರ ವರ್ಷ-2025 ಹಾಗೂ 72ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಕಾರ್ಯಕ್ರಮದಲ್ಲಿ ಹಿರಿಯರಾದ ಹಣಮಂತರಾಯಗೌಡ ಪಾಟೀಲ ಸೇರಿದಂತೆ ಸಹಕಾರಿ ಧುರೀಣರು ಜ್ಯೋತಿ ಬೆಳಗಿಸಿ ಸಹಕಾರಿ ಸಂಘದ ಪ್ರಗತಿ ಆರ್ಥಿಕ ಬಲವರ್ಧನೆ, ರೈತರ ಏಳಿಗೆ ಸಹಕಾರ ಸಂಘಗಳಿಂದ ಅಭವೃದ್ಧಿ ಆಗಬೇಕು ಎಂದು ತಮ್ಮ ಅನಿಸಿಕೆಗಳು ವ್ಯಕ್ತಪಡಿಸಿದರು. ಆಲಮೇಲ ಪ್ರಾಥಿಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ಧಶೇಕರು ಜಿಲ್ಲಾ ಯೂನಿಯನ ಬ್ಯಾಂಕಿನ ಅಧ್ಯಕ್ಷ ಎಮ್ ,ಸಿ ಮುಲ್ಲಾವರಿಗೆ ಗೌರವಿಸಿ ಅಭಿನಂದನ ಪ್ರಸಸ್ತಿ ನಿಡಿ ಗೌರವಿಸಿದರು. ಇಲ್ಲಿನ ಪೂಜ್ಯರಾದ ಮಲ್ಲಿಭೋಮ್ಮ ಸ್ವಾಮಿಜಿ ಸಾನಿದ್ಯವಹಿಸಿ ಮಾತನಾಡಿದರು ಸಹಕಾರ ಸಂಘಗಳು ಬೆಳವಣಿಗೆ ಕುರಿತು ತಮ್ಮ ಅನುಭವ ಹಂಚಿದರು. ಸಾಲ ಮರದ ತಿಮ್ಮಕನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮೌನಚರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಗಣ್ಯರಾದ ಶಿವಕುಮಾರ ಗುಂದಗಿ ಡಾ. ರಾಜಶೇಖರ ಪಾಟೀಲ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ಭಾರತಿ ಕೋಳಾರಿ, ಹಿರಿಯರಾದ ಪಂಚಯ್ಯ ಮಠ, ಲಿಲಾವತಿ ಗೌಡತಿ, ಬಾಗಣ ಗುರಕಾರ ಸಹಕಾರ ಸಂಘದ ನಿಭಂದಕರ ಮತ್ತಿತರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 