ಸಂವಿಧಾನ ಸಮರ್ಪಣಾ ದಿನ ಆಚರಣೆ

ಸಂವಿಧಾನ ಸಮರ್ಪಣಾ ದಿನ ಆಚರಣೆ  Constitution Dedication Day Celebration

ಗದಗ 26: ದಿನಾಚರಣೆಯನ್ನು ಗದಗ ಜಿಲ್ಲೆ ಡಾ. ಬಾಬಾಸಾಹೇಬ ಅಂಬೇಡ್ಕರ ಹಾಗೂ ಡಾ. ಬಾಬು ಜಗಜೀವನರಾಮ ಸಮಾನತೆ ಸಮಿತಿ ವತಿಯಿಂದ ದಿ. 26ರಂದು ಅಂಗವಾಗಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಭಾರತದ ಸಂವಿಧಾನ ಪೀಠಿಕೆಯನ್ನು ಸಮಿತಿಯ ಎಲ್ಲ ಸದಸ್ಯರು ಸೇರಿ ಓದುವ ಮೂಲಕ ಆಚರಿಸಲಾಯಿತು.  

ದಂಡಕ್ಕಾ ಯುವರಾಜ ಬಳ್ಳಾರಿ, ಹುಲಗವ್ವ ರಾಮಣ್ಣ ಬಳ್ಳಾರಿ, ನಾಗವ್ವ ಪೆಕ್ಕಿರಾ​‍್ಪ ತೌಜುಲ್, ನಾಗಮ್ಮಾ ಕಾ.ಬಳ್ಳಾರಿ, ಪದ್ಮಾ ಆನಂದ ಬಳ್ಳಾರಿ, ರೇಣುಕಾ ಹೆಮೇಶ ಯಟ್ಟಿ, ಶಾಂತಾ ಎಫ್‌.ಬಳ್ಳಾರಿ ಈರಕ್ಕಾ ಬಳ್ಳಾರಿ ರೇಣುಕಾ ರಾಮಚಂದ್ರ ಬಳ್ಳಾರಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.