ಬೆಳಗಾವಿ 04: ಬೆಳಗಾವಿಯ ಬಸವನ ಕುಡಚಿ ಗ್ರಾಮದಲ್ಲಿ ಹೀರೆಮಠ ಗ್ರುಪ್ಸ ಅವರಿಂದ ಆಯೋಜಿಸಲಾದ ಕುಡಚಿ ಪ್ರೀಮಿಯರ ಲೀಗ(ಏಕಐ)2024-25 ಕ್ರಿಕೇಟ್ಟೋರ್ನಾಮೆಂಟ್ ಕಾರ್ಯಕ್ರಮದಲ್ಲಿ ಬೆಳಗಾವಿ ಸಂಸದರಾದ ಶ್ರೀಜಗದೀಶ ಶೇಟ್ಟರ ಅವರ ಜೊತೆ ಭಾಗವಹಿಸಲಾಯಿತು.
ಗ್ರಾಮದ ಅಭಿವೃದ್ಧಿಗೆ ನಮ್ಮ ಸಹಕಾರ ಸದಾ ಇರಲಿದೆ, ಸುಂದರ ಗ್ರಾಮ ಕುಡಚಿಯನ್ನು ಸಮೃದ್ಧಗ್ರಾಮಮನ್ನಾಗಿ ಮಾಡಲು ನಾವೆಲ್ಲ ಶ್ರಮಿಸೋಣ ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ೊರೇಟರ ಬಸವಂತ ಮೋದಗೇಕರ, ಗ್ರಾಮದ ಹಿರಿಯರು, ದೇವಸ್ಥಾನ ಕಮಿಟಿ, ಪಂಚ ಕಮಿಟಿ, ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಯುವಕ ಮಂಡಳ ಸದಸ್ಯರು ಉಪಸ್ಥಿತರಿದ್ದರು.