ಚಕ್ಕಡಿ ಗಾಡಿಯ ಸ್ಪರ್ಧೆಯಲಿ ಚಬ್ಯಾ-ಬೈಜಾ ಪ್ರಥಮ ಸ್ಥಾನ
Chabya-Baija take first place in the chariot competition
ಸಂಬರಗಿ, 04 ; ವಿಜಯಪೂರ ದರ್ಗಾದಿಂದ ಜ್ಯೋಡೆತ್ತು ಗಾಡಿಯಲ್ಲಿ ಮೊಹರಂ ಹಬ್ಬದ ನಿಮಿತ್ಯವಾಗಿ ತುರಾಯಿ (ಗಂಧ)ವನ್ನು ತೆಗೆದುಕೊಂಡು ಚಕ್ಕಡಿ ಗಾಡಿಯ ಸ್ಪರ್ಧೆಯಲ್ಲಿ ಚಬ್ಯಾ-ಬೈಜಾ ಈ ಜ್ಯೋಡೆತ್ತುಗಳು ಪ್ರಥಮ ಸ್ಥಾನ ಪಡೆದರು.
ಮೊಹರಂ ಹಬ್ಬದ ನಿಮಿತ್ಯವಾಗಿ ವಿಜಯಪೂರದಿಂದ ಅಥಣಿಯವರೆಗೆ ಆರು ಜ್ಯೋಡೆತ್ತುಗಳ ಗಾಡಿಯಲ್ಲಿ ತುರಾಯಿ (ಗಂಧ) ಪಡೆದುಕೊಂಡು ಕೇವಲ 5 ಗಂಟೆಯ ಒಳಗೆ ಅಥಣಿಗೆ ತಲುಪಿದ್ದಾರೆ. ಸಾಯಂಕಾಲ ಮೆರವಣಿಗೆ ಮೂಲಕ ದೇವರಿಗೆ ಅರೆ್ಣ ಮಾಡುತ್ತಾರೆ.
ಈ ವೇಳೆ ಮಂಜುನಾಥ ಹೋಳಿಕಟ್ಟಿ, ಸುರೇಶ ಪಟ್ಟಣ, ಸಹದೇವ ಗಡದೆ, ರಮೇಶ ಗಸ್ತಿ, ಸುರೇಶ ಗಡದೆ, ಮಹಿಬೂಬ ಅಥಣಿ, ಬಸವರಾಜ ಓಸಾಲೆ ಇನ್ನೀತರು ಉಪಸ್ಥಿತ ಇದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 