ಚಕ್ಕಡಿ ಗಾಡಿಯ ಸ್ಪರ್ಧೆಯಲಿ ಚಬ್ಯಾ-ಬೈಜಾ ಪ್ರಥಮ ಸ್ಥಾನ
Chabya-Baija take first place in the chariot competition
ಸಂಬರಗಿ, 04 ; ವಿಜಯಪೂರ ದರ್ಗಾದಿಂದ ಜ್ಯೋಡೆತ್ತು ಗಾಡಿಯಲ್ಲಿ ಮೊಹರಂ ಹಬ್ಬದ ನಿಮಿತ್ಯವಾಗಿ ತುರಾಯಿ (ಗಂಧ)ವನ್ನು ತೆಗೆದುಕೊಂಡು ಚಕ್ಕಡಿ ಗಾಡಿಯ ಸ್ಪರ್ಧೆಯಲ್ಲಿ ಚಬ್ಯಾ-ಬೈಜಾ ಈ ಜ್ಯೋಡೆತ್ತುಗಳು ಪ್ರಥಮ ಸ್ಥಾನ ಪಡೆದರು.
ಮೊಹರಂ ಹಬ್ಬದ ನಿಮಿತ್ಯವಾಗಿ ವಿಜಯಪೂರದಿಂದ ಅಥಣಿಯವರೆಗೆ ಆರು ಜ್ಯೋಡೆತ್ತುಗಳ ಗಾಡಿಯಲ್ಲಿ ತುರಾಯಿ (ಗಂಧ) ಪಡೆದುಕೊಂಡು ಕೇವಲ 5 ಗಂಟೆಯ ಒಳಗೆ ಅಥಣಿಗೆ ತಲುಪಿದ್ದಾರೆ. ಸಾಯಂಕಾಲ ಮೆರವಣಿಗೆ ಮೂಲಕ ದೇವರಿಗೆ ಅರೆ್ಣ ಮಾಡುತ್ತಾರೆ.
ಈ ವೇಳೆ ಮಂಜುನಾಥ ಹೋಳಿಕಟ್ಟಿ, ಸುರೇಶ ಪಟ್ಟಣ, ಸಹದೇವ ಗಡದೆ, ರಮೇಶ ಗಸ್ತಿ, ಸುರೇಶ ಗಡದೆ, ಮಹಿಬೂಬ ಅಥಣಿ, ಬಸವರಾಜ ಓಸಾಲೆ ಇನ್ನೀತರು ಉಪಸ್ಥಿತ ಇದ್ದರು.
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ 