ಚಕ್ಕಡಿ ಗಾಡಿಯ ಸ್ಪರ್ಧೆಯಲಿ ಚಬ್ಯಾ-ಬೈಜಾ ಪ್ರಥಮ ಸ್ಥಾನ
Chabya-Baija take first place in the chariot competition
ಸಂಬರಗಿ, 04 ; ವಿಜಯಪೂರ ದರ್ಗಾದಿಂದ ಜ್ಯೋಡೆತ್ತು ಗಾಡಿಯಲ್ಲಿ ಮೊಹರಂ ಹಬ್ಬದ ನಿಮಿತ್ಯವಾಗಿ ತುರಾಯಿ (ಗಂಧ)ವನ್ನು ತೆಗೆದುಕೊಂಡು ಚಕ್ಕಡಿ ಗಾಡಿಯ ಸ್ಪರ್ಧೆಯಲ್ಲಿ ಚಬ್ಯಾ-ಬೈಜಾ ಈ ಜ್ಯೋಡೆತ್ತುಗಳು ಪ್ರಥಮ ಸ್ಥಾನ ಪಡೆದರು.
ಮೊಹರಂ ಹಬ್ಬದ ನಿಮಿತ್ಯವಾಗಿ ವಿಜಯಪೂರದಿಂದ ಅಥಣಿಯವರೆಗೆ ಆರು ಜ್ಯೋಡೆತ್ತುಗಳ ಗಾಡಿಯಲ್ಲಿ ತುರಾಯಿ (ಗಂಧ) ಪಡೆದುಕೊಂಡು ಕೇವಲ 5 ಗಂಟೆಯ ಒಳಗೆ ಅಥಣಿಗೆ ತಲುಪಿದ್ದಾರೆ. ಸಾಯಂಕಾಲ ಮೆರವಣಿಗೆ ಮೂಲಕ ದೇವರಿಗೆ ಅರೆ್ಣ ಮಾಡುತ್ತಾರೆ.
ಈ ವೇಳೆ ಮಂಜುನಾಥ ಹೋಳಿಕಟ್ಟಿ, ಸುರೇಶ ಪಟ್ಟಣ, ಸಹದೇವ ಗಡದೆ, ರಮೇಶ ಗಸ್ತಿ, ಸುರೇಶ ಗಡದೆ, ಮಹಿಬೂಬ ಅಥಣಿ, ಬಸವರಾಜ ಓಸಾಲೆ ಇನ್ನೀತರು ಉಪಸ್ಥಿತ ಇದ್ದರು.
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ 