1500ನೇ ವಿಶೇಷವಾಗಿ ಈದ್ ಮಿಲಾದ್ ಆಚರಣೆ
Celebration of Eid Milad
ವಿಜಯಪು, 31 ; ನಗರದಲ್ಲಿ ಮೊಹಮ್ಮದ ಸೊಲ್ಲಲ್ಲಾಹು ಅಲೈವ ಸ್ವಲ್ಲಂ ರವರ ಈ ವರ್ಷ 1500ನೇ ವಿಶೇಷವಾಗಿ ಈದ್ ಮಿಲಾದ್ ಆಚರಣೆ ಅಸಾರ ಶರೀಫ್ ಮುತ್ತುವಲ್ಲಿ ಅಲ್ ಹಾಜ್ ಇಮ್ತಿಯಾಜ ಖಾದ್ರಿ ಮುಶ್ರೀಫ್ ಹೇಳಿಕೆ.
ವಿಜಯಪುರ ನಗರದ ಪ್ರಸಿದ್ಧ ಅಸಾರ ಮಹಲದಲ್ಲಿ ಇರುವ ಪ್ರವಾದಿ ಮಹಮ್ಮದ್ ಪೈಗಂಬರ್ ಸಲ್ಲಲ್ಲಾಹು ಅಲೈವ ಸ್ವಲ್ಲಂ ಮುಯೇ ಮುಬಾರಕ (ಕೇಶ)ದ ಪ್ರತಿ ವರ್ಷದಂತೆ ಈ ವರ್ಷ ಕೂಡ ಈದ್ ಮಿಲಾದ್ ಸಂದಲ್ ಕಾರ್ಯಕ್ರಮ ಗುರುವಾರ ದಿ. ಸೆ. 04ರಂದು ಸಾಯಂಕಾಲ 6:00 ಗಂಟೆಯಿಂದ ಬೆಳಗ್ಗೆ 6:00 ವರೆಗೆ ವಿಜೃಂಭಣೆಯಿಂದ ನೆರವರುವುದು ಹಾಗೂ ದಿನಾಂಕ:05-09-2025 ಉರುಸ ಕಾರ್ಯಕ್ರಮ ಜ್ವರಗುವದು, ಈ ವರ್ಷ 1500ನೇ ವಿಶೇಷವಾದ ಈದ್ ಮಿಲಾದ ಕಾರ್ಯಕ್ರಮಕ್ಕೆ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅಸಾರ ಶರೀಫ್ ಮುತ್ತುವಲ್ಲಿ ಅಲ್ ಹಾಜ್ ಇಮ್ತಿಯಾಜ ಖಾದ್ರಿ ಮುಶ್ರೀಫ್ ಹೇಳಿದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 