1500ನೇ ವಿಶೇಷವಾಗಿ ಈದ್ ಮಿಲಾದ್ ಆಚರಣೆ
Celebration of Eid Milad
ವಿಜಯಪು, 31 ; ನಗರದಲ್ಲಿ ಮೊಹಮ್ಮದ ಸೊಲ್ಲಲ್ಲಾಹು ಅಲೈವ ಸ್ವಲ್ಲಂ ರವರ ಈ ವರ್ಷ 1500ನೇ ವಿಶೇಷವಾಗಿ ಈದ್ ಮಿಲಾದ್ ಆಚರಣೆ ಅಸಾರ ಶರೀಫ್ ಮುತ್ತುವಲ್ಲಿ ಅಲ್ ಹಾಜ್ ಇಮ್ತಿಯಾಜ ಖಾದ್ರಿ ಮುಶ್ರೀಫ್ ಹೇಳಿಕೆ.
ವಿಜಯಪುರ ನಗರದ ಪ್ರಸಿದ್ಧ ಅಸಾರ ಮಹಲದಲ್ಲಿ ಇರುವ ಪ್ರವಾದಿ ಮಹಮ್ಮದ್ ಪೈಗಂಬರ್ ಸಲ್ಲಲ್ಲಾಹು ಅಲೈವ ಸ್ವಲ್ಲಂ ಮುಯೇ ಮುಬಾರಕ (ಕೇಶ)ದ ಪ್ರತಿ ವರ್ಷದಂತೆ ಈ ವರ್ಷ ಕೂಡ ಈದ್ ಮಿಲಾದ್ ಸಂದಲ್ ಕಾರ್ಯಕ್ರಮ ಗುರುವಾರ ದಿ. ಸೆ. 04ರಂದು ಸಾಯಂಕಾಲ 6:00 ಗಂಟೆಯಿಂದ ಬೆಳಗ್ಗೆ 6:00 ವರೆಗೆ ವಿಜೃಂಭಣೆಯಿಂದ ನೆರವರುವುದು ಹಾಗೂ ದಿನಾಂಕ:05-09-2025 ಉರುಸ ಕಾರ್ಯಕ್ರಮ ಜ್ವರಗುವದು, ಈ ವರ್ಷ 1500ನೇ ವಿಶೇಷವಾದ ಈದ್ ಮಿಲಾದ ಕಾರ್ಯಕ್ರಮಕ್ಕೆ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅಸಾರ ಶರೀಫ್ ಮುತ್ತುವಲ್ಲಿ ಅಲ್ ಹಾಜ್ ಇಮ್ತಿಯಾಜ ಖಾದ್ರಿ ಮುಶ್ರೀಫ್ ಹೇಳಿದರು
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 