ಸಂಭ್ರಮದಿಂದ ಸಂವಿಧಾನ ದಿನಾಚರಣೆ
ಮಧುರವಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಸಂವಿಧಾನ ದಿನಾಚರಣೆ
ಸಂಬರಗಿ 26: ಗಡಿ ಭಾಗದ ಹಲವು ಗ್ರಾಮಗಳಲ್ಲಿ ಸಂಭ್ರಮದಿಂದ ಸಂವಿಧಾನ ದಿನಾಚರಣೆ ಆಚರಿಸಲಾಗಿದ್ದು, ಮಧಬಾವಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರವನ್ನು ಗ್ರಾ.ಪಂ.ಅಧ್ಯಕ್ಷ ಮಹಾದೇವ ಕೋರೆ ಪೂಜೆ ನೆರವೇರಿಸಿ ಮಾತನಾಡಿದರು.
ಈ ವೇಳೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಳು ಮಗದುಮ್, ಗ್ರಾಮ ಪಂಚಾಯತ್ ಸದಸ್ಯ ಸಂಜೆಯ ಅದಾಟೆ, ಕೃಷ್ಣ ಶಿಂದೆ, ಮಾಂತೇಶ್ ಕಾಂಬಳೆ, ಜ್ಞಾನೇಶ್ವರ್ ಭಂಡಾರಿ, ಗೋಪಾಲ್ ನೀವಲಗಿ, ಅಶೋಕ್ ಗಾಡಿವಡ್ಡರ್, ಸದು ಗಸ್ತಿ, ಸ್ವಾಗತ ಭಾಷಣ ಪಿಡಿಓ ಸಂತೋಷ್ ಸನದಿ, ವಂದನಾರೆ್ಣ ಕಾರ್ಯದರ್ಶಿ ಉಸ್ಮಾನ್ ಮುಲ್ಲಾ ಇವ್ರು ನಡೆಸಿದರು.
ಸಂಬರಗಿ ಗ್ರಾಮ ಪಂಚಾಯತ್ ಕಾರ್ಯದಲ್ಲಿ ಸಂವಿಧಾನ ದಿನಾಚರಣೆ ನಿಮಿತ್ಯವಾಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮೀನಾಕ್ಷಿ ಮಲ್ಲಿಕಾರ್ಜುನ್ ದಳವಾಯಿ, ಇವರ ಹಾಸ್ತದಿಂದ ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ ಭಾವಚಿತ್ರ ಪೂಜೆ ನಿರ್ವಹಿಸಿ ಮಾತನಾಡಿದರು.
ಈ ವೇಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಅಶೋಕ್ ಬಾಬು ಮನೆ, ಗ್ರಾಮ ಪಂಚಾಯತ್ ಸದಸ್ಯರಾದ, ಅಮೃತ್ ಮಿಸಾಳ ಪಿಕೆಪಿಎಸ್ ಉಪಾಧ್ಯಕ್ಷರಾದ ಅನ್ನಸಾಬ್ ಮಿಸಾಳ, ಪಾಂಡು ಕಾಂಬಳೆ, ರಾಘು ಹೊಸಮನಿ ಗ್ರಾಮ ಪಂಚಾಯತ್ ಸದಸ್ಯರು ಎಲ್ಲ ಗಣ್ಯರು ಉಪಸ್ಥಿತಿ ಇದ್ದರೂ ಪಿಡಿಒ ದರ್ಪ ತಗಲಿ ಸ್ವಾಗತಿಸಿ ವಂದಿಸಿದರು.
ಜಂಬಗಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಸಂವಿಧಾನ ದಿನಾಚರಣೆ ಆಚರಿಸಲಾಯಿತು. ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ವಾಗರಮಾರೆ ಡಾಕ್ಟರ್ ಬಾಬಾಸಾಹೇ ಅಂಬೇಡ್ಕರ್ ಭಾವಚಿತ್ರಪೂಜೆ ನಿರ್ವಹಿಸಿ ಮಾತನಾಡಿದರು.
ಈ ವೇಳೆ ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಕೆಂಪಾಡೆ, ಯಶವಂತ್ ಪಾಟೀಲ್, ಪ್ರಕಾಶ್ ಜಾದವ್ ,ರಾಜೇಂದ್ರ ಪಾಟೀಲ್, ಬಸಪ್ಪ ಮಾಳಿ, ಪಿಡಿಒ ಸೋಮು ರಾಠೋಡ್ ಸ್ವಾಗತ ಮಾಡಿದರು, ಪ್ರಶಾಂತ ವಾಗ್ಮರೆ ವಂದಿಸಿದರು ಇನ್ನಿತರು ಉಪಸ್ಥಿತಿ ಇದ್ದರು
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ 