ಸಸಿ ನೆಟ್ಟು ವಿಶ್ವ ಪರಿಸರ ದಿನ ಆಚರಣೆ

ಸಸಿ ನೆಟ್ಟು ವಿಶ್ವ ಪರಿಸರ ದಿನ ಆಚರಣೆ Celebrate World Environment Day by planting saplings

ರಾಯಬಾಗ: ಸಾಮಾಜಿಕ ಅರಣ್ಯ ವಲಯ ಹಾಗೂ ರಾಯಬಾಗ ಬಿಜೆಪಿ ಮಂಡಲ ಸಹಯೋಗದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಭಾನುವಾರ ಪಟ್ಟಣದ ದಿಗ್ಗೇವಾಡಿ ರಸ್ತೆಯಲ್ಲಿರುವ ಸ್ಮಶಾನ ಭೂಮಿಯಲ್ಲಿ ಶಾಸಕ ಡಿ.ಎಮ್‌.ಐಹೊಳೆ ಅವರು ಸಸಿ ನೆಟ್ಟರು. ಸಾಮಾಜಿಕ ಅರಣ್ಯ ವಲಯಾಧಿಕಾರಿ ಶಿವಕುಮಾರ ಡಿ., ಸದಾಶಿವ ಘೋರೆ​‍್ಡ, ಸದಾನಂದ ಹಳಿಂಗಳಿ, ಎಮ್‌.ಬಿ.ಚೌಗಲಾ, ಪಾಂಡುರಂಗ ರಜಪೂತ, ಮಹಾದೇವ ಸತ್ತಿ, ಮುತ್ತಣ್ಣ ರಾಜಾಪೂರೆ, ಸಿದ್ದಪ್ಪ ಡಬ್ಬನ್ನವರ, ತುಕಾರಾಂ ಬಾವಚಿ, ಚಿದಾನಂದ ಹಳಿಂಗಳಿ, ಪರಶುರಾಮ ಪೂಜಾರಿ ಇದ್ದರು.