ಕಾಲುವೆಯ ನೀರು ಬೇಸಿಗೆಯ ಬೆಳೆಗಳಿಗೆ ರೈತರಿಗೆ ಅನುಕೂಲ
Canal water benefits farmers for summer crops
ಸಂಬರಗಿ 05: ಮಹಾರಾಷ್ಟ್ರದ ತಾಕಾರಿ ಮಹೈಸಳ ಕಾಲುವೆಯ ನೀರು ಕರ್ನಾಟಕದ ಗಡಿಯ ಮೂಲಕ ಹಾದುಹೋಗುವುದರಿಂದ, ಗಡಿ ಪ್ರದೇಶಗಳ ಹಳ್ಳಿಗಳು ಅನುಕೂಲಕರವಾಗಿದೆ. ಆ ನೀರಿನಿಂದಾಗಿ, ಹತ್ತಿರದ ತೇರದಬಾವಿ ಕೊಳವೆ ಬಾವಿಗಳು ನೀರಿನ ಮಟ್ಟ ಹೆಚ್ಚಾಗಿದ್ದು, ಬೇಸಿಗೆಯ ಬೆಳೆಗಳಿಗೆ ರೈತರಿಗೆ ಅನುಕೂಲಕರವಾಗಿದೆ. ಡಿ ಭಾಗದಲ್ಲಿ ಇರುವ ಹಳ್ಳಿಗಳು ಕರ್ನಾಟಕದಲ್ಲಿದ್ದರೂ, ಅವರ ಸಂಬಂಧಿಕರು ಸಾಂಗಲಿ ಮತ್ತು ಕೊಲ್ಲಾಪುರ ಜಿಲ್ಲೆಗಳಿಗೆ ಹೆಚ ಇರುವುದರಿಂದ, ನೀರನ್ನು ಬಿಡುಗಡೆ ಮಾಡಲಾಗುತ್ತದೆ.
ಆ ನೀರಿನಿಂದ ಬೇಸಿಗೆಯ ಸಮಸ್ಯೆ ಬಗೆಹರಿದಿದೆ. ರೈತರು ಬೇಸಿಗೆ ಬೆಳೆಗಳನ್ನು ಉತ್ಪಾದಿಸುತ್ತಿದ್ದಾರೆ. ರೈತರು ಅದರಲ್ಲಿ ಹೆಚ್ಚಿನ ತರಕಾರಿಗಳನ್ನು ಪಡೆಯುತ್ತಿದ್ದಾರೆ. ರೈತರಿಗೆ ಶುಭವಾಗುತ್ತಿದೆ. ಬೊಮನಾಳ ಅರಳಹಟಿ, ಶಿರೂರ್, ಪಾಂಡೆಗಾಂವ್, ಈ ಗ್ರಾಮಗಳು ಕಾಲುವೆಯ ಬದಿಯಲ್ಲಿರುವ ಭೂಮಾಲೀಕರಿಗೆ ಅನುಕೂಲಕರವಾಗಿವೆ. ನೀರು ಹರಿಯಲು ಎಂಟು ದಿನಗಳಾಗಿವೆ. ತೋಟಪಟ್ಟಿಗಳಿಗೆ ಟ್ಯಾಂಕರ್ಗಳು ಪ್ರಾರಂಭವಾಗುವ ಮೊದಲೇ ನೀರಿನ ಸಮಸ್ಯೆ ಕೊನೆಗೊಂಡಿದೆ.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 