ಜಾತ್ರಾಮಹೋತ್ಸವ
ಲೋಕದರ್ಶನವರದಿ
ಗುತ್ತಲ11: ಸಮೀಪದ ನೆಗಳೂರ ಗ್ರಾಮದ ಕೋಡಿ ದುಗರ್ಾದೇವಿ ಜಾತ್ರಾಮಹೋತ್ಸವ ದಿ. 22 ಮತ್ತು 23 ಎರಡು ದಿನಗಳಕಾಲ ಜರುಗಲಿದೆ
ದಿ.22 ಮಂಗಳವಾರ ಸಂಜೆ 5.00 ಗಂಟೆಗೆ ದೇವಿಯನ್ನು ಶೃಂಗರಿಸಿ ಗ್ರಾಮದೇವತೆಯ ದೇವಸ್ಥಾನದಿಂದ ಭವ್ಯ ಮೇರವಣಿಗೆ ಜರುಗಲಿದೆ
ದಿ.23 ಬುಧವಾರ ಬೆಳಗ್ಗೆ ದೇವಿಗೆ ಗ್ರಾಮಸ್ಥರಿಂದ ಪೂಜೆ,ಉಡಿ ತುಂಬುವ ಕಾರ್ಯಕ್ರಮ ಬಂಡಿಗಳ ಉತ್ಸವ ವೃಷಭಗಳ ಮೇರವಣಿಗೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಜರುಗಲಿದೆ
ರಸಮಂಜರಿ ಕಾರ್ಯಕ್ರಮ: ದಿ.22 ಮಂಗಳವಾರ ಸಂಜೆ 6.30 ಕ್ಕೆ ಭದ್ರಾವತಿಯ ಯಶ್ ಮೆಲೋಡಿಸ್ ತಂಡದಿಂದ ರಸಮಂಜರಿ ಹಾಗೂ ನೃತ್ಯ ಪ್ರದರ್ಶನ ಕಾರ್ಯಕ್ರಮ ಜರುಗಲಿದೆ.ಎಂದು ಜಾತ್ರಾಮಹೋತ್ಸವ ಸೇವಾ ಸಮಿತಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 