ಮನೆಗೆ ನುಗ್ಗಿದ ಭೀಮಾನದಿಯ ನೀರು: ಹಳೆ ತಾವರಖೇಡಕ್ಕೆ ತಹಶೀಲ್ದಾರ್ ಭೇಟಿ
Bhima River water enters house: Tahsildar visits Old Tavarkheda
ಆಲಮೇಲ, 25 ; ಭೀಮಾ ನದಿಯಲ್ಲಿ ಪ್ರವಾಹ ಮತ್ತಷ್ಟು ಹೆಚ್ಚಳವಾಗಿದ್ದು. ಆಲಮೇಲ ತಾಲೂಕಿನ ಹಳೆ ತಾವರಖೇಡ ಗ್ರಾಮದ ಬುದುವಾರ ಮಧ್ಯರಾತ್ರಿ ನುಗ್ಗಿದ ಭೀಮಾನದಿಯ ನೀರು. ನಿಂಗಪ್ಪ ನಾವಿ ಎಂಬುವರ ಮನೆಗೆ ನದಿಯ ನೀರು ಸುತ್ತುವರೆದಿದ್ದು ನಡುಗಡ್ಡೇವಾಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕ ಭೀಮಾ ನದಿಯ ಉಪನದಿ ಹಾಗೂ ಭೀಮಾ ನದಿಗೆ ಸೇರುವ ಹಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ಮತ್ತಷ್ಟು ಹೆಚ್ಚಿಸಿದೆ. ಹಳೆ ತಾವರಖೇಡದ ಜನರು ರಾತ್ರಿ ವೇಳೆ ತಮ್ಮ ಸಾಮಾನುಗಳನ್ನ ಸಂಗ್ರಹಿಸಿಕೊಂಡು. ಕೆಲವರು ಮಕ್ಕಳು ಮರಿ ಸಮೇತ ಸುರಕ್ಷಿತವಾದ ಸ್ಥಳಕ್ಕೆ ಬಂದರು.ಆಲಮೇಲ ತಾಲೂಕಿನ ಹಳೆ ತಾವರಖೇಡ.ಬ್ಯಾಡಗಿಯಳ. ಕಡ್ಲೆವಾಡ ಶಂಬೇವಾಡ ಕುಮಸಿಗಿ ನೀರು ಸುತ್ತುವರಿದಿದ್ದು ಜಲ ವಸತಿ ಸಮೀಪ ನೀರು ಆಗಮಿಸುತ್ತಿದೆ ಜನರನ್ನು ಎಚ್ಚರದಲ್ಲಿರುವಂತೆ ಯಮನೂರು ಗೊಂದಳಿ ಗ್ರಾಮ ಲೆಕ್ಕಾಧಿಕಾರಿ ಕಡಣಿ ಹೇಳಿದರು.
ಹಳೆ ತಾವರಖೇಡ ಗ್ರಾಮಕ್ಕೆ ಭೇಟಿ ನೀಡಿ ಇಲ್ಲಿಯವರೆಗೆ ನೀರು ಬಂದಿರುವುದು ಇನ್ನೂ ಮುಂದೆ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಪ್ರವಾಹ ಒಳಗಾದ ಜನರಿಗೆ ತಿಳಿಸಿದರು. ಒಂದು ವೇಳೆ ರಾತ್ರಿ ಮಳೆಯಾದರೆ ನೀರಿನ ಪ್ರಮಾಣ ಹೆಚ್ಚಾಗಬಹುದು.ಆತಂಕ ಪಡುವ ಅವಶ್ಯಕತೆ ಇಲ್ಲ ಸುರಕ್ಷಿತವಾದ ಗಂಜಿ ಕೇಂದ್ರಕ್ಕೆ ಹೋಗಿ ಎಂದರು.
ಧನಪಾಲ ಶೆಟ್ಟಿ
ತಾಲೂಕ ದಂಡಾಧಿಕಾರಿ ಆಲಮೇಲ
ಇದೇ ವೇಳೆ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶರಣಪ್ಪ ನಾಟಿಕರ. ಸರ್ಕಲ್ ಎ ಎಂ ಅತ್ತರ. ರಾಜು ವಡ್ಡರ. ಭಾಗಪ್ಪ ನಾವಿ. ಯಲ್ಲಪ್ಪ ಭಗೊಂಡಿ. ರೇವಣಸಿದ್ದ ಭಗೊಂಡಿ. ವಿಠ್ಠಲ ಭಗೊಂಡಿ. ರಾಜು ಬಿರಾದಾರ. ರಾಮಚಂದ್ರ ಬಿರಾದಾರ.ನಾಗಪ್ಪ ಜಮಾದಾರ ಸದಾಶಿವ ಸಿಂಗೆ.ಶ್ರೀಶೈಲ ದೊಡ್ಡಮನಿ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 