ಭೀಮ ಜ್ಯೋತಿ: ಐವರ ತಂಡಕ್ಕೆ ಬೀಳ್ಕೊಡುಗೆ

ಭೀಮ ಜ್ಯೋತಿ: ಐವರ ತಂಡಕ್ಕೆ ಬೀಳ್ಕೊಡುಗೆ Bhima Jyoti: Farewell to the five-member team

ಬೆಳಗಾವಿ,ಏ.10: ನಗರದ ಡಾ.ಬಿ.ಆರ್‌.ಅಂಬೇಡ್ಕರ ಉದ್ಯಾನವನದಲ್ಲಿ ನಾಗಪುರದಿಂದ ಭೀಮಜ್ಯೋತಿ ತರುವ ನಿಮಿತ್ಯ ಐದು ಜನರ ತಂಡವನ್ನು ಶುಕ್ರವಾರ (ಏ.10) ರಂದು ಸನ್ಮಾನಿಸಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಉಪ ಆಯುಕ್ತರಾದ ಉದಯಕುಮಾರ ತಳವಾರ, ಮುಖಂಡರಾದ ಮಲ್ಲೇಶ ಚೌಗುಲೆ ಸೇರಿದಂತೆ ಗಣ್ಯರು ಮತ್ತಿತರು ಉಪಸ್ಥಿತರಿದ್ದರು.  

ನಾಗಪುರದಿಂದ ಭೀಮ ಜ್ಯೋತಿಯು ಏ.13ರಂದು ನಗರಕ್ಕೆ ಆಗಮಿಸಲಿದ್ದು, ಏ.14ರಂದು ಭೀಮ ಜ್ಯೋತಿಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗುವುದು.