20ಕ್ಕೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
Best Teacher Award presented to 20
20ಕ್ಕೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
ಹೂವಿನ ಹಡಗಲಿ 14: ಪಟ್ಟಣದ ಸರ್ಕಾರಿನೌಕರರ ಭವನದಲ್ಲಿ 2025 ನೇ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭಆಯೋಜನೆ ಕುರಿತು ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗದ ಪೂರ್ವಭಾವಿ ಸಭೆ ಜರುಗಿತು.ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗದ ಅಧ್ಯಕ್ಷ ಸುರೇಶ ಅಂಗಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೆ.20 ರಂದು ಪ್ರಸಕ್ತ ಸಾಲಿನ ಡಾಽರಾಧಾಕೃಷ್ಣನ್ ನೆನಪಿನಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭನಿರ್ಧರಿಸಲಾಯಿತು. ನಡೆಸಲುಬೀಚಿ ಬಳಗದ ಹಿರಿಯ ಸದಸ್ಯರಾದ ಬೀರಬ್ಬಿ ಬಸವರಾಜ ಸದಸ್ಯತ್ವ ಅಭಿಯಾನ ಕಾಠ್ಯಕ್ರಮ ಮುಂದುವರೆಸಲು ಅಭಿ ಪ್ರಾಯ ವ್ಯಕ್ತಪಡಿಸಿದರು. ವರ್ಷಪೂರ್ತಿ ವಿಭಿನ್ನ ಕಾಠ್ಯಕ್ರಮಗಳನ್ನು ಆಯೋಜಿಸುವಕುರಿತು ಆದ್ಯತೆ ನೀಡಬೇಕು ಎಂದರು.ಬಳಗದ ಮಾಜಿ ಅಧ್ಯಕ್ಷ ಎಲ್ ಖಾದರಭಾಷಾ ಬಳಗದ ಬೈಲಾ ಕುರಿತು ಮಾಹಿತಿ ನೀಡಿದರು. ಕನಿಷ್ಟ 5 ಸಾವಿರ, ಅದಕ್ಕೂ ಹೆಚ್ಚು ಹಣ ದತ್ತಿ ನೀಡುವ ದಾನಿಗಳನ್ನು ವನಿಗಳನ್ನು ಸಂಪರ್ಕಿಸಿ ಸ್ಥಿರ ಠೇವಣಿ ಬ್ಯಾಂಕ್ ನಲ್ಲಿ ತೆರೆಯಲು ಸಭೆ ಒಪ್ಪಿಗೆ ಸೂಚಿಸಿತು.?. ಸಭೆಯಲ್ಲಿ ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗಕ್ಕೆ ನೂತನ ಕೋಶಾಧ್ಯ ಕ್ಷರಾಗಿ ಗ್ರಂಥಾಲಯಾಧಿಕಾರಿ ನಾರಾಯಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಬೋವಿ ಹುಲುಗಪ್ಪ ಸಂಘಟನಾ ಕಾವ್ಯದರ್ಶಿ ಬಿಚ್ಚುಗತ್ತಿ ಖಾಜಾ ಹುಸೇನ್, ಶಿಕ್ಷಕರಾದ ಚಿಂತಿ ವಿಶ್ವನಾಥ್, ಎಂ.ಸಿದ್ದೇಶ್ ಮತ್ತಿತರರು ಇದ್ದರು. ಬಳಗದ ಗೌರವ ಕಾಯದರ್ಶಿ ನಾಗರಾಜ್ ಮಲ್ಟಿ ಒಡೆಯರ್ ಸ್ವಾಗತಿಸಿ, ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 