ಲಲಿತ ಪ್ರಬಂಧಗಳು ಅನುಭವಗಳನ್ನು ಜೀವಂತವಾಗಿಡುತ್ತವೆ : ಶಶಿಧರ ಹೊಸಕೋಟೆ
Beautiful essays keep experiences alive: Shashidhar Hosakote
ಲೋಕದರ್ಶನ ವರದಿ
ಬೆಳಗಾವಿ 15 : ಲಲಿತ ಪ್ರಬಂಧಗಳು ನಮ್ಮನ್ನು ನಾವು ಕಂಡುಕೊಳ್ಳುವ ಕನ್ನಡಿಗಳಿದ್ದಂತೆ. ಲಲಿತ ಪ್ರಬಂಧಗಳು ಅನುಭವಗಳನ್ನು ಜೀವಂತವಾಗಿಡುತ್ತವೆ ಎಂದು ಖ್ಯಾತ ವಾಗ್ಮಿ ಶಶಿಧರ ಹೊಸಕೋಟಿ ಇಂದಿಲ್ಲಿ ಹೇಳಿದರು.
ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇದೇ ದಿ. 13 ಶನಿವಾರದಂದು ಸಾಯಂಕಾಲ 4-30 ಕ್ಕೆ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ‘ಲಲಿತ ಲಹರಿ’ ಲಲಿತ ಪ್ರಬಂಧಗಳ ವಾಚನ ಮತ್ತು ರಸವಿಮರ್ಶೆ ಕಾರ್ಯಕ್ರಮವನ್ನಿಟ್ಟುಕೊಂಡಿದ್ದರು. ಪ್ರಬಂಧಗಳ ಕುರಿತು ಮಾತನಾಡುತ್ತ ಶಶಿಧರ ಹೊಸಕೋಟೆ ಮೇಲಿನಂತೆ ಅಭಿಪ್ರಾಯ ಪಟ್ಟರು.
ಮುಂದೆ ಮಾತನಾಡುತ್ತ ಹೊಸಕೋಟೆಯವರು ಲಲಿತ ಪ್ರಬಂಧ ಸಾಹಿತ್ಯಕ್ಕೆ ಪುಸ್ತಕೋದ್ಯಮದ ಬೆಂಬಲವಿಲ್ಲ. ಪತ್ರಿಕೋದ್ಯಮ ಬೆಂಬಲವಿದೆ. ದೀಪಾವಳಿ ವಿಶೇಷಾಂಕ, ವಾರಪತ್ರಿಕೆಗಳು ಪ್ರಕಟಿಸಿ ಪ್ರಬಂಧಗಳನ್ನು ಎತ್ತಿ ಹಿಡಿದಿವೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 