ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ

ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ Awards for best teachers

ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ 

ಕೊಪ್ಪಳ: ನಗರದ ಗೌರಿಶಂಕರ ದೇವಸ್ಥಾನದ ಮಹಿಳಾ ಮಂಡಲದ ವತಿಯಿಂದ ಶಿಕ್ಷಕರಾದ ಬಾಲನಾಗಮ್ಮ, ಸುಂಧಿಂದ್ರ ದೇಸಾಯಿ, ವಿಜಯಕುಮಾರ ಪದಕಿ, ಗಾಯತ್ರಿ, ಲತಾ ಮೇಟಿ, ಶೀಲಾ ಹಲಗೇರಿ ಅವರಿಗೆ ಉತ್ತಮ ಶಿಕ್ಷಕರ ಪ್ರಶಸ್ತಿ ನೀಡಿ ಗೌರವಿಸಿದರು. 

               ಈ ಸಮಯದಲ್ಲಿ ವಕೀಲರಾದ ಮಲ್ಲಿಕಾರ್ಜುನ ಸಜ್ಜನ, ವಿ.ಎಂ .ಬೂಸನೂರಮಠ, ಸಂಘದ ಅಧ್ಯಕ್ಷರಾದ ಗೌರಿ ಅಂಬರೇಶ, ಉಪಾಧ್ಯಕ್ಷರಾದ ಶೋಭಾ ಸೊಪ್ಪಿಮಠ, ಸರಸ್ವತಿ ಕುರುಗೋಡ, ಭಾಗ್ಯ, ಕಿರಣಕುಮಾರ, ಗುರುರಾಜ ಕುಲಕರ್ಣಿ,ವಿಶ್ವನಾಥ,ಅರವಿಂದ ಪಾಟೀಲ,ಕೋಟ್ರೆಶ ಹೈದ್ರಿ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಸೌಮ್ಯ ಸಜ್ಜನ ನಿರೂಪಿಸಿದರು. ಪೂಜಾ ಕುರುಗೋಡ ಸ್ವಾಗತಿಸಿ,ದೀಪಾ ಬಳ್ಳಾಬಳ್ಳಿ ವಂದಿಸಿದರು.