ಕೆಎಲ್‌ಇ ಎಂಯುಎನ್‌ನಲ್ಲಿ ಜೆಎಸ್‌ಎಸ್ ವಿದ್ಯಾರ್ಥಿಗಳಿಗೆ ಪ್ರಶಸ್ತಿ

  ಕೆಎಲ್‌ಇ ಎಂಯುಎನ್‌ನಲ್ಲಿ ಜೆಎಸ್‌ಎಸ್ ವಿದ್ಯಾರ್ಥಿಗಳಿಗೆ ಪ್ರಶಸ್ತಿ  Awards for JSS students at KLE MUN

ಲೋಕದರ್ಶನ ವರದಿ 

ಧಾರವಾಡ 09: ಕೆ.ಎಲ್‌.ಇ ಶಾಲೆ ರಾಯಾಪುರದಲ್ಲಿ ಆಯೋಜಿಸಲಾದ ಪ್ರತಿಷ್ಠಿತಕೆ.ಎಲ್‌.ಇಎಂಯುನ್ (ಏಐಇಒಗಓ)ಸಮ್ಮೇಳನದಲ್ಲಿ ಜೆ.ಎಸ್‌.ಎಸ್‌. ಶ್ರೀಮಂಜುನಾಥೇಶ್ವರ ಸೆಂಟ್ರಲ್ ಶಾಲೆ, ಧಾರವಾಡದ ವಿದ್ಯಾರ್ಥಿಗಳು ಭಾಗವಹಿಸಿದ್ದರು. 10ನೇ ತರಗತಿಯ 5 ವಿದ್ಯಾರ್ಥಿಗಳು ಕೆನಡಾ, ಭೂತಾನ್, ಬ್ರೆಜಿಲ್, ಅಫಘಾನಿಸ್ತಾನ ಹಾಗೂ ಶ್ರೀಲಂಕಾ ದೇಶವನ್ನು ಪ್ರತಿನಿಧಿಸಿದ್ದು, ಕುಮಾರ. ರೋಶನ್ ಮೆಶರಾಮಕರ್ ವರಬಲ್ ಮೆನಶನ್ ಹಾಗೂ ರೋಹನ್ ಮೆಶರಾಮಕರ್ ನೋಬಲ್ ಮೆನಶನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿದ್ಯಾರ್ಥಿಗಳ ಈ ಅಭುತಪೂರ್ವ ಸಾಧನೆಗೆ ಜೆ.ಎಸ್‌.ಎಸ್ ಸಂಸ್ಥೆಯ ಕಾರ್ಯದರ್ಶಿಗಳದ ಡಾ. ಅಜಿತ ಪ್ರಸಾದ, ಆಡಳಿತಾಧಿಕಾರಿಗಳಾದ ಶ್ರೀಯುತ ಅರಿಹಂತ ಪ್ರಸಾದ, ಜೆ.ಎಸ್‌.ಎಸ್‌. ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಶ್ರಿಯುತ ಮಹಾವೀರ ಉಪಾಧ್ಯೆ ಹಾಗೂ ಶಾಲಾ ಪ್ರಾಂಶುಪಾಲರಾದ   ರಜನಿ ಪಾಟೀಲ್‌ಅವರು ಅಭಿನಂದಿಸಿ ಶುಭ ಹಾರೈಸಿದರು.