ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ
ಲೋಕದರ್ಶನ ವರದಿ
ಸಂಬರಗಿ 21: ಸಂಬರಗಿ ಹಾಗೂ ಸುತ್ತು ಮುತ್ತ ಗ್ರಾಮಗಳಲ್ಲಿ ಅಂಬಿಗರ ಚೌಡಯ್ಯಾನವರ ಜಯಂತಿ ವಿಜ್ರಂಭನೆಯಿಂದ ಅಚರಸಲಾಯಿತು.
ಸಂಬರಗಿ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಗ್ರಾಮ ಪಂಚಾಯತ ಅದ್ಯಕ್ಷ ಮಹಾದೇವ ತಾನಗೆ ಭಾವಚೀತ್ರ ಪೂಜೆ ನಿರ್ವಹಿಸು ಮಾತನಾಡರು. ಈ ವೇಳೆ ಪಿ.ಡಿ.ಓ. ಸಿ.ಜಿ. ಉಮರೆ, ಅನಂದಾ ಕೋಳಿ, ದತ್ತಾ ಕೋಳಿ, ರಾವಸಾಹೆಬ ನಾಟೇಕರ, ಅಣ್ಣಪ್ಪಾ ಟೋಣೆ, ಸಚೀನ ಕಾಂಬಳೆ, ಧರೇಪ್ಪಾ ಕುಂಬಾರ ಸೇರಿದಂತಾ ಅನೇಕ ಗನ್ಯರು ಹಾಜರಿದ್ದು.
ಶಿರುರ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಗ್ರಾ.ಪಂ. ಅದ್ಯಕ್ಷ ಶ್ರೀಮತಿ ಗೋಕುಳಾ ಶ್ರೀಮಂತ ಕಾರಕೆ ಇವರ ಹಸ್ತದಿಂದ ಅಂಬಗರ ಚೌಡಯ್ಯಾನವರ ಭಾವಚೀತ್ರ ಪೂಜೆ ನಿರ್ವಹಿಸಿ ಮಾತನಾಡಿ ಈ ವೇಳೆ ರಘು ಹಜಾರೆ, ಸುಖದೇವ ಹರಾಳೆ, ಮಚೀಂದ್ರ ಖಾಂಡೇಕರ, ಶ್ರೀಮಂತ ಕಾರಕೆ, ಪಿ.ಡಿ.ಓ. ಶ್ರೀಮತಿ ಪ್ರೇಮಲತಾ ಮಾಳಿ, ವಿನಾಯಕ ಗಡದೆ, ಸಂಕು ಐನಾಪೂರೆ ಸೇರಿದಂತಾ ಅನೇಕ ಗನ್ಯರು ಹಾಜರಿದ್ದರು.
ಖಿಳೆಗಾಂವ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಗ್ರಾ.ಪಂ ಅದ್ಯಕ್ಷ ಶ್ರೀಮತಿ ಕಸ್ತುರಿ ಉಮರೆ ಇವರ ಹಸ್ತಿದಿಂದ ಅಂಬಗರ ಚೌಡಯನ್ನವರ ಭಾವಚೀತ್ರ ಪೂಜೆ ನಿರ್ವಹಿಸಿ ಮಾತನಾಡಿ ಈ ವೇಳೆ ರಮೇಶ ಪಾಟೀಲ, ನಾರಾಯನ ಅಜೇಟರಾವ, ಬಸು ಉಮರೆ, ವಿಜಯ ಅಳಿಟ್ಟಿ, ಪ್ರಶಾಂತ ಧನಾಳ ಸೇರಿದಂತಾ ಅನೇಕ ಗನ್ಯರು ಹಾಜರಿದ್ದರು.
ಜಂಬಗಿ ಗ್ರಾಮ ಪಮಚಾಯತ ಕಾರ್ಯಾಲಯದಲ್ಲಿ ಗ್ರಾ.ಪಂ. ಅದ್ಯಕ್ಷ ಮಹಾದೇವ ಮಂಡಲೆ ಇವರ ಹಸ್ತದಿಂದ ಅಂಬಗರ ಚೌಡಯನ್ನವರ ಭಾವಚೀತ್ರ ಪೂಜೆ ನಿರ್ವಹಿಸಿ ಮಾತನಾಡಿ ಈ ವೇಳೆ ಧೋಂಡಿರಾಮ ಗುರವ, ಶಶಿಧರ ಕುಂಬಾರ, ತುಕಾರಾಮ ಮಾಳಿ, ಪ್ರಶಾಂತ ವಾಘಮಾರೆ, ಪರಸು ವಾಘಮಾರೆ ಸೆರಿದಂತಾ ಅನೇಕ ಗನ್ಯರು ಹಾಜರಿದ್ದರು.
ಜಕ್ಕಾರಟ್ಟಿ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಗ್ರಾ.ಪಂ. ಅದ್ಯಕ್ಷ ರಾಜಶ್ರೀ ಕೃಷ್ಣಾ ಶೇಡಬಾಳೆ ಇವರ ಹಸ್ತಿದಿಂದ ಅಂಬಗರ ಚೌಡಯನ್ನವರ ಭಾವಚೀತ್ರ ಪೂಜೆ ನಿರ್ವಹಿಸಿ ಮಾತನಾಡಿ ಈ ವೇಳೆ ಗಣೇಶ ಖಟ್ಟೆ, ಹಣಮಂತ ಖಟ್ಟೆ, ಪ್ರಕಾಶ ಖುಟ್ಟೆ ಪಿ.ಡಿ.ಓ. ಮತಗುನಕಿ, ರಾಜು ಪಾಟೀಲ, ಅಪ್ಪಾಸಾಬ ಪಾಟೀಲ ಸೇರಿದಂತಾ ಅನೇಕ ಗನ್ಯರು ಹಾಜರಿದ್ದರು.
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ 