ಚಿಕ್ಕಮ್ಯಾಗೇರಿ ಗ್ರಾಮಕ್ಕೆ ಸ್ವಾಗತ ಕಮಾನು ನಿರ್ಮಾಣಕ್ಕೆ ಅಮರಗಟ್ಟಿ ಚಾಲನೆ
Amaragatti launches construction of welcome arch for Chikkamyageri village
ಯಲಬುರ್ಗಾ 22: ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ಬಸ್ ನಿಲ್ದಾಣ ಹತ್ತಿರ ಸ್ವಾಗತ ಕಮಾನು ನಿರ್ಮಾಣ ಕ್ಕೆ ಗುರುವಾರ ಭೂಮಿ ಪೂಜೆ ನೆರವೇರಿಸಲಾಯಿತು. ಗ್ರಾ.ಪಂ ಅಧ್ಯಕ್ಷ ಶರಣಕುಮಾರ್ ಅಮರಗಟ್ಟಿ ಮಾತನಾಡಿ,
ಗ್ರಾಮದ ಹಿರಿಯರ ಸಲಹೆಯಂತೆ ಹಾಗೂ ಸದಸ್ಯರ ಸಹಕಾರದಿಂದ ಗ್ರಾಮದ ಬಸ್ ನಿಲ್ದಾಣ ದ ಹತ್ತಿರ ಸ್ವಾಗತ ಕಮಾನನ್ನು 1.40. ಲಕ್ಷದಲ್ಲಿ ನಿರ್ಮಾಣ ಮಾಡಲಾಗುವುದು. ಈಗಾಗಲೇ ಗ್ರಾಮದ ಹಿರಿಯರ ಬೇಡಿಕೆಯಂತೆ ಎರಡು ಕಡೆ ಹೈ ಮಾಸ್ಕ್ ಬೀದಿ ದೀಪ ಅಳವಡಿಸಲಾಗಿದೆ. ಎಲ್ಲಾ ಸದಸ್ಯರ ಸಹಕಾರದಿಂದ ಗ್ರಾಮ ಅಭಿವೃದ್ಧಿಯತ್ತ ಸಾಗುತ್ತಿರುವುದು ನಿಜಕ್ಕೂ ಸಂತಸ ತಂದಿದೆ ಎಂದರು.
ಈ ವೇಳೆ ಅರ್ಚಕರಾದ ಶರಣಯ್ಯ ಶಾಸ್ತ್ರಿಮಠ, ನಿವೃತ್ತ ಶಿಕ್ಷಕ ಸಕ್ರ್ಪ ಕುಂಟ್ರು, ಸರ್ಕಾರಿ ಪ್ರೌಢ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಈರ್ಪ ಸಂಗನಾಳ, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಯಲ್ಲಪ್ಪ ಸೂಡಿ, ಮಾಜಿ ಸದಸ್ಯ ಹನುಮಪ್ಪ ಬಾವಿಕಟ್ಟಿ, ಮುಖಂಡರಾದ ಶರಣಪ್ಪ ಮೆಣಸಿಗೇರಿ, ರಾಮಣ್ಣ ಹಿರೇಮನಿ, ಹನುಮಂತರಾಯ ದೇಸಾಯಿ, ಶರಣಪ್ಪ ಚವಡಿ, ಶಾಂತಪ್ಪ ಅಂಗಡಿ, ಬಾಗೇಶ ಬಿಂದ್ಗಿ, ಮಾರುತೆಪ್ಪ ರ್ಯಾವಣಕಿ, ಸುಭಾಷ ವದ್ನಾಳ, ಬಾಳಪ್ಪ ಚವಡಿ, ಷಣ್ಮುಖಪ್ಪ ಆರೇರ, ಬಾಲಪ್ಪ ಕುಂಟ್ರು, ಹಾಲಪ್ಪ ಚವಡಿ, ಶರಣಪ್ಪ ರ್ಯಾವಣಕಿ, ಸಿದ್ದಲಿಂಗಪ್ಪ ಕುಕನಪಳ್ಳಿ ಸೇರಿ ಗ್ರಾಮದ ಗುರು ಹಿರಿಯರು ಇದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 