ಮಳೆಯ ತಾಂಡವದಿಂದ ರಾತ್ರಿಇಡೀ ಜಾಗರಣೆ!
ಧಾರವಾಡ 19: ನಗರದ ಅಶೋಕ ಗಾರ್ಡನ ಪಕ್ಕದಲ್ಲಿರುವ ಮನೆಗಳಾದ ವಾರ್ಡ ನಂ.2ರಲ್ಲಿ ಬರುವ ಮನೆಗಳಿಗೆ ಮಳೆ ಬಂದರೆ ರಾತ್ರಿಯಿಡಿ ಜಾಗರಣೆಯ ಕೆಲಸ. ಆದರೆ ಸಾಗರದಂತೆ ಬರುವ ನೀರು ಕ.ವಿ.ವಿ ಧಾರವಾಡ ಗಣೇಶ ನಗರದ ಮೂಲಕ ನೇರವಾಗಿ ಬಸವನಗರ ಮನೆಗಳಿಗೆ ನುಗ್ಗುತ್ತದೆ. ಸಣ್ಣಮಕ್ಕಳು, ವಯಸ್ಸಾದ ಚಿಕ್ಕ ಚಿಕ್ಕ ಮಕ್ಕಳು ಎಲ್ಲರೂ ರಾತ್ರಿಇಡೀ ಮಳೆ ಬಂದರೆ ಜಾಗರಣೆ ಮಾಡುತ್ತಿದ್ದಾರೆ. ಆದರೆ ಮಹಾನಗರ ಪಾಲಿಕೆಯವರು ಇತ್ತ ಸ್ವಲ್ಪವಾದರೂ ಗಮನಹರಿಸಿ ಸೂಕ್ತ ಪರಿಹಾರ ಕೈಗೊಳ್ಳಬೇಕೆಂದು ಅಲ್ಲಿನ ನಿವಾಸಿಗಳಾದ ಶಿವಾನಂದ ಭಜಂತ್ರಿ, ಪ್ರೇಮಾ, ಪ್ರಿಯಾಂಕ, ರಾಮಚಂದ್ರ ಜಮದಾಳೆ, ಭಾರತಿ, ಪ್ರಶಾಂತ, ಮಾದೇವ, ಬಸ್ಸು ದಾಟನಾಳ, ಸಾವಿತ್ರಿ ದಾಟನಾಳ, ನಿರ್ಮಲಾ ಎತ್ತಿನಮನಿ, ಪಾಲಿಕೆಯವರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
02
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ 