ಅಡವಿಲಿಂಗ ಮಹಾರಾಜರು ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಭೇಟಿ
Adavilinga Maharaja ta bishitá e Tèmpel di Yellamma Devi
ಉಗರಗೋಳ, 08 : ಸಮೀಪದ ಯಲ್ಲಮ್ಮನಗುಡ್ಡಕ್ಕೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ವೀರಗೋಟದ ಅಡವಿಲಿಂಗ ಮಹಾರಾಜರು ಶುಕ್ರವಾರ ಭೇಟಿ ನೀಡಿ, ಯಲ್ಲಮ್ಮ ದೇವಿ ದರ್ಶನಾಶೀರ್ವಾದ ಪಡೆದುಕೊಂಡರು. ದೇವಸ್ಥಾನದ ವತಿಯಿಂದ ಶ್ರೀಗಳನ್ನು ಸತ್ಕರಿಸಲಾಯಿತು. ಅಡವಿಲಿಂಗ ಮಹಾರಾಜರು, ಭಕ್ತರು ಬೇಡಿದ್ದನ್ನೆಲ್ಲ ಈಡೇರಿಸುವ ಧಾರ್ಮಿಕ ಕ್ಷೇತ್ರ ಇದಾಗಿದೆ. ಕಾಮಧೇನು ಕಲ್ಪವೃಕ್ಷ ಇಲ್ಲಿದೆ ಎಂದರು.
ಜಂಬಗಿಯ ಪ್ರಭುದೇವರ ಬೆಟ್ಟದ ಶಿವಯೋಗೀಶ್ವರ ಶ್ರೀಗಳು, ಯಲ್ಲಮ್ಮ ದೇವಸ್ಥಾನದಲ್ಲಿ ನಾಗದೇವತೆ ವಾಸವಿದ್ದಾಳೆ. ಭಕ್ತರು ಇಲ್ಲಿಗೆ ಬಂದು ಪೂಜಿಸಿದರೆ ಸರೋ್ದಷ ದೂರವಾಗುತ್ತದೆ ಎಂದು ಹೇಳಿದರು. ಚಿಕ್ಕುಂಬಿಯ ಅಭಿನವನಾಗಲಿಂಗ ಶ್ರೀಗಳು, ಮಾತೋಶ್ರೀ ಅಮ್ಮನವರು, ಆರ್ ಎಚ್ ಸವದತ್ತಿ, ಯಾದಗಿರಿ ಶ್ರೀನಿವಾಸರಡ್ಡಿ, ನಾಗರಾಜ ಬಡೆಪ್ಪನವರ, ಜಂಬಗಿ ಗುರನಗೌಡ ಕೆಂಭಾವಿ, ಶಿದ್ಧನಗೌಡ ಪಾಟೀಲ, ವ್ಹಿ ಆರ್ ನೀಲಗುಂದ, ಮಲ್ಲನಗೌಡ ಪಾಟೀಲ, ಪರಸನಗೌಡ ರೇಣ್ಕೀಗೌಡ್ರ, ಬಸನಗೌಡ ಪರಷರುಷಿ ಹಾಗೂ ಇತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 