ಅಡವಿಲಿಂಗ ಮಹಾರಾಜರು ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಭೇಟಿ
Adavilinga Maharaja ta bishitá e Tèmpel di Yellamma Devi
ಉಗರಗೋಳ, 08 : ಸಮೀಪದ ಯಲ್ಲಮ್ಮನಗುಡ್ಡಕ್ಕೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ವೀರಗೋಟದ ಅಡವಿಲಿಂಗ ಮಹಾರಾಜರು ಶುಕ್ರವಾರ ಭೇಟಿ ನೀಡಿ, ಯಲ್ಲಮ್ಮ ದೇವಿ ದರ್ಶನಾಶೀರ್ವಾದ ಪಡೆದುಕೊಂಡರು. ದೇವಸ್ಥಾನದ ವತಿಯಿಂದ ಶ್ರೀಗಳನ್ನು ಸತ್ಕರಿಸಲಾಯಿತು. ಅಡವಿಲಿಂಗ ಮಹಾರಾಜರು, ಭಕ್ತರು ಬೇಡಿದ್ದನ್ನೆಲ್ಲ ಈಡೇರಿಸುವ ಧಾರ್ಮಿಕ ಕ್ಷೇತ್ರ ಇದಾಗಿದೆ. ಕಾಮಧೇನು ಕಲ್ಪವೃಕ್ಷ ಇಲ್ಲಿದೆ ಎಂದರು.
ಜಂಬಗಿಯ ಪ್ರಭುದೇವರ ಬೆಟ್ಟದ ಶಿವಯೋಗೀಶ್ವರ ಶ್ರೀಗಳು, ಯಲ್ಲಮ್ಮ ದೇವಸ್ಥಾನದಲ್ಲಿ ನಾಗದೇವತೆ ವಾಸವಿದ್ದಾಳೆ. ಭಕ್ತರು ಇಲ್ಲಿಗೆ ಬಂದು ಪೂಜಿಸಿದರೆ ಸರೋ್ದಷ ದೂರವಾಗುತ್ತದೆ ಎಂದು ಹೇಳಿದರು. ಚಿಕ್ಕುಂಬಿಯ ಅಭಿನವನಾಗಲಿಂಗ ಶ್ರೀಗಳು, ಮಾತೋಶ್ರೀ ಅಮ್ಮನವರು, ಆರ್ ಎಚ್ ಸವದತ್ತಿ, ಯಾದಗಿರಿ ಶ್ರೀನಿವಾಸರಡ್ಡಿ, ನಾಗರಾಜ ಬಡೆಪ್ಪನವರ, ಜಂಬಗಿ ಗುರನಗೌಡ ಕೆಂಭಾವಿ, ಶಿದ್ಧನಗೌಡ ಪಾಟೀಲ, ವ್ಹಿ ಆರ್ ನೀಲಗುಂದ, ಮಲ್ಲನಗೌಡ ಪಾಟೀಲ, ಪರಸನಗೌಡ ರೇಣ್ಕೀಗೌಡ್ರ, ಬಸನಗೌಡ ಪರಷರುಷಿ ಹಾಗೂ ಇತರರಿದ್ದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 