ಕಾರ್ಯಕರ್ತರ ವಿಜಯೇತ್ಸವ
ಕಾಗವಾಡ 09: ಮಂಗಸೂಳಿಯ ಸುಪುತ್ರರು, ಅಥಣಿ ಎಪಿಎಂಸಿ ಆಧ್ಯಕ್ಷರವೀಂದ್ರ ಪೂಜಾರಿ ಇವರಿಗೆ ಮಂಗಸೂಳಿ, ಲೋಕುರಗ್ರಾಮದ ನೂರಾರುಕಾರ್ಯಕರ್ತರು ಗುಲಾಲ್ ಏರಚಿ, ಪಟಾಕಿ ಸಿಡಿಸಿ, ಶ್ರೀಮಂತ ಪಾಟೀಲ ಅವರಚುನಾವಣೆಯಲ್ಲಿ ವಿಶೇಷವಾಗಿ ಶ್ರಮಿಸಿದ ರವೀಂದ್ರ ಪೂಜಾರಿಇವರಿಗೆ ಸಿಹಿ ಉನ್ನಿಸಿ, ಸಂತಸ ಹಂಚಿಕೊಂಡರು.
ರವೀಂದ್ರ ಪೂಜಾರಿಇವರು, ಇದುಜಯ ಸಾಮಾನ್ಯ ಕಾರ್ಯಕರ್ತರ ಜಯ. ಸರಳ, ಸಜ್ಜನ ಶ್ರೀಮಂತ ಪಾಟೀಲ ಇವರು ಮತದಾರರ ಮನಸ್ಸುಗೆದ್ದು, ಕಳೇದ ಚುನಾವಣೆಯಂತೆ ಈ ಚುನಾವಣೆಯಲ್ಲಿ ಯೂಜಯ ಭೇರಿ ಸಾಧಿಸಿದ್ದಾರೆ.
ಶೀಘ್ರದಲ್ಲಿ ಸಚಿವರಾಗಿ ಕ್ಷೇತ್ರದ ಅಭಿವೃದ್ಧಿ ಪ್ರಾರಂಭಿಸುತ್ತಾರೆ. ಕಳೇದ 20 ವರ್ಷಗಳಿಂದ ಅಭಿವೃದ್ಧಿಕಾಣದೆ, ಕೇವಲ ಕಾಲಹರಣವಾಗಿದೆ ಎಂದು ರಾಜು ಕಾಗೆ ಇವರಿಗೆ ಟಾಂಗ್ ನೀಡಿದರು.
ಈ ವೇಳೆ ಅಥಣಿ ಪಿಎಲ್ಡಿ ಬ್ಯಾಂಕ್ ಸಂಚಾಲಕ ಎಸ್.ಎಂ.ಮಾಳಿ, ಮಾಜಿಆಧ್ಯಕ್ಷ ಬಾಬಾಸಾಹೇಬ ಪಾಟೀಲ, ಗ್ರಾಮ ಪಂಚಾಯತ ಸದಸ್ಯರು, ಬಿಜೆಪಿ ಕಾರ್ಯಕರ್ತರು, ಶ್ರೀಮಂತ ಪಾಟೀಲರ ಅಭಿಮಾನಿಗಳು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 