ಕಾರ್ಯಕರ್ತರ ವಿಜಯೇತ್ಸವ
ಕಾಗವಾಡ 09: ಮಂಗಸೂಳಿಯ ಸುಪುತ್ರರು, ಅಥಣಿ ಎಪಿಎಂಸಿ ಆಧ್ಯಕ್ಷರವೀಂದ್ರ ಪೂಜಾರಿ ಇವರಿಗೆ ಮಂಗಸೂಳಿ, ಲೋಕುರಗ್ರಾಮದ ನೂರಾರುಕಾರ್ಯಕರ್ತರು ಗುಲಾಲ್ ಏರಚಿ, ಪಟಾಕಿ ಸಿಡಿಸಿ, ಶ್ರೀಮಂತ ಪಾಟೀಲ ಅವರಚುನಾವಣೆಯಲ್ಲಿ ವಿಶೇಷವಾಗಿ ಶ್ರಮಿಸಿದ ರವೀಂದ್ರ ಪೂಜಾರಿಇವರಿಗೆ ಸಿಹಿ ಉನ್ನಿಸಿ, ಸಂತಸ ಹಂಚಿಕೊಂಡರು.
ರವೀಂದ್ರ ಪೂಜಾರಿಇವರು, ಇದುಜಯ ಸಾಮಾನ್ಯ ಕಾರ್ಯಕರ್ತರ ಜಯ. ಸರಳ, ಸಜ್ಜನ ಶ್ರೀಮಂತ ಪಾಟೀಲ ಇವರು ಮತದಾರರ ಮನಸ್ಸುಗೆದ್ದು, ಕಳೇದ ಚುನಾವಣೆಯಂತೆ ಈ ಚುನಾವಣೆಯಲ್ಲಿ ಯೂಜಯ ಭೇರಿ ಸಾಧಿಸಿದ್ದಾರೆ.
ಶೀಘ್ರದಲ್ಲಿ ಸಚಿವರಾಗಿ ಕ್ಷೇತ್ರದ ಅಭಿವೃದ್ಧಿ ಪ್ರಾರಂಭಿಸುತ್ತಾರೆ. ಕಳೇದ 20 ವರ್ಷಗಳಿಂದ ಅಭಿವೃದ್ಧಿಕಾಣದೆ, ಕೇವಲ ಕಾಲಹರಣವಾಗಿದೆ ಎಂದು ರಾಜು ಕಾಗೆ ಇವರಿಗೆ ಟಾಂಗ್ ನೀಡಿದರು.
ಈ ವೇಳೆ ಅಥಣಿ ಪಿಎಲ್ಡಿ ಬ್ಯಾಂಕ್ ಸಂಚಾಲಕ ಎಸ್.ಎಂ.ಮಾಳಿ, ಮಾಜಿಆಧ್ಯಕ್ಷ ಬಾಬಾಸಾಹೇಬ ಪಾಟೀಲ, ಗ್ರಾಮ ಪಂಚಾಯತ ಸದಸ್ಯರು, ಬಿಜೆಪಿ ಕಾರ್ಯಕರ್ತರು, ಶ್ರೀಮಂತ ಪಾಟೀಲರ ಅಭಿಮಾನಿಗಳು ಪಾಲ್ಗೊಂಡಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 