ಕಾರ್ಯಕರ್ತರ ವಿಜಯೇತ್ಸವ
ಕಾಗವಾಡ 09: ಮಂಗಸೂಳಿಯ ಸುಪುತ್ರರು, ಅಥಣಿ ಎಪಿಎಂಸಿ ಆಧ್ಯಕ್ಷರವೀಂದ್ರ ಪೂಜಾರಿ ಇವರಿಗೆ ಮಂಗಸೂಳಿ, ಲೋಕುರಗ್ರಾಮದ ನೂರಾರುಕಾರ್ಯಕರ್ತರು ಗುಲಾಲ್ ಏರಚಿ, ಪಟಾಕಿ ಸಿಡಿಸಿ, ಶ್ರೀಮಂತ ಪಾಟೀಲ ಅವರಚುನಾವಣೆಯಲ್ಲಿ ವಿಶೇಷವಾಗಿ ಶ್ರಮಿಸಿದ ರವೀಂದ್ರ ಪೂಜಾರಿಇವರಿಗೆ ಸಿಹಿ ಉನ್ನಿಸಿ, ಸಂತಸ ಹಂಚಿಕೊಂಡರು.
ರವೀಂದ್ರ ಪೂಜಾರಿಇವರು, ಇದುಜಯ ಸಾಮಾನ್ಯ ಕಾರ್ಯಕರ್ತರ ಜಯ. ಸರಳ, ಸಜ್ಜನ ಶ್ರೀಮಂತ ಪಾಟೀಲ ಇವರು ಮತದಾರರ ಮನಸ್ಸುಗೆದ್ದು, ಕಳೇದ ಚುನಾವಣೆಯಂತೆ ಈ ಚುನಾವಣೆಯಲ್ಲಿ ಯೂಜಯ ಭೇರಿ ಸಾಧಿಸಿದ್ದಾರೆ.
ಶೀಘ್ರದಲ್ಲಿ ಸಚಿವರಾಗಿ ಕ್ಷೇತ್ರದ ಅಭಿವೃದ್ಧಿ ಪ್ರಾರಂಭಿಸುತ್ತಾರೆ. ಕಳೇದ 20 ವರ್ಷಗಳಿಂದ ಅಭಿವೃದ್ಧಿಕಾಣದೆ, ಕೇವಲ ಕಾಲಹರಣವಾಗಿದೆ ಎಂದು ರಾಜು ಕಾಗೆ ಇವರಿಗೆ ಟಾಂಗ್ ನೀಡಿದರು.
ಈ ವೇಳೆ ಅಥಣಿ ಪಿಎಲ್ಡಿ ಬ್ಯಾಂಕ್ ಸಂಚಾಲಕ ಎಸ್.ಎಂ.ಮಾಳಿ, ಮಾಜಿಆಧ್ಯಕ್ಷ ಬಾಬಾಸಾಹೇಬ ಪಾಟೀಲ, ಗ್ರಾಮ ಪಂಚಾಯತ ಸದಸ್ಯರು, ಬಿಜೆಪಿ ಕಾರ್ಯಕರ್ತರು, ಶ್ರೀಮಂತ ಪಾಟೀಲರ ಅಭಿಮಾನಿಗಳು ಪಾಲ್ಗೊಂಡಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 