ಜೈನ ಮಂದಿರದಲ್ಲಿ ದಿ. 9 ರಂದು ಪಾರ್ಶನಾಥನಿಗೆ ಅಭಿಷೇಕ ಕಾರ್ಯಕ್ರಮ

ಜೈನ ಮಂದಿರದಲ್ಲಿ ದಿ. 9 ರಂದು  ಪಾರ್ಶನಾಥನಿಗೆ  ಅಭಿಷೇಕ ಕಾರ್ಯಕ್ರಮ  Abhishekam program for Parshanath on 9th at Jain temple

ಯಮಕನಮರಡಿ 09:  ಸ್ಥಳೀಯ ಜೈನ ಮಂದಿರದಲ್ಲಿ ದಿ. 9 ರಂದು  ಪಾರ್ಶನಾಥನಿಗೆ  ಅಭಿಷೇಕ ಕಾರ್ಯಕ್ರಮ ಜರಗಿತು ಹಾಗೂ   ಜೈನ ಧರ್ಮದಲ್ಲಿ ಪ್ರಮುಖವಾದ ದಿನವಾಗಿದೆ. ನಮೋಕಾರ ಮಹಾಮಂತ್ರವು ಜೈನ ಧರ್ಮದ ಮೂಲಭೂತ ತತ್ವಗಳನ್ನು ಒಳಗೊಂಡಿದೆ ಮತ್ತು ಇದನ್ನು ಜೈನರು ದೈನಂದಿನ ಜೀವನದಲ್ಲಿ ಪಠಿಸುತ್ತಾರೆ.ನಮೋಕಾರ ಮಹಾಮಂತ್ರದ ಪ್ರಾಮುಖ್ಯತೆ:- ಇದು ಜೈನ ಧರ್ಮದ ಮೂಲಭೂತ ತತ್ವಗಳನ್ನು ಒಳಗೊಂಡಿದೆ.- ಇದು ಜೈನರಿಗೆ ಆಧ್ಯಾತ್ಮಿಕ ಶಕ್ತಿ ಮತ್ತು ಶಾಂತಿಯನ್ನು ನೀಡುತ್ತದೆ.- ಇದನ್ನು ಜೈನರು ದೈನಂದಿನ ಜೀವನದಲ್ಲಿ ಪಠಿಸುತ್ತಾರೆ. ಈ ಸಂದರ್ಭದಲ್ಲಿ ಅಭಿಜಿತ್  ಪಾಟೀಲ್ ಬರಮಾ ದುಬದಾಳಿ. ಬರಮಾ ಯಾದವಾಡಿ ರಾಜು ಯಾದವಾಡಿ ರಾಜು ಗರಗಟ್ಟಿ ರಾಜು ಕೋಟಿಮನಿ ಮಹಾವೀರ್  ಬಿಲ್ಲನವರ್ ಭೋಪಾಲ್ ಮಗದುಮ್ . ಜೈ ಜೀವಾನಿ ಮಹಿಳಾ ಮಂಡಲ.ಯಮಕನಮರಡಿ  ಜೈನ ಧರ್ಮದ ಶ್ರಾವಕ ಶ್ರಾವಕಿಯರು ಉಪಸ್ಥಿತಿ ಇದ್ದರು