ಸಂಚಾರಿ ಕುರಿಗಾರರ 7 ಕುರಿ ಕಳುವು: ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೇಂದು ಮನವಿ
7 Sheep theft: Appeal to impose severe punishment on the accused
ಬೆಳಗಾವಿ 31 : ಕೆಲವು ತಿಂಗಳುಗಳಿಂದ ನಂದಗಡ ಮತ್ತು ಹೀರೆಬಾಗೆವಾಡಿಯಲ್ಲಿ ಸಂಚಾರಿ ಕುರಿಗಾಯಿಗಳಾದ ಸಂತೋಷ ಸಣ್ಣಯಲ್ಲಪ್ಪ ಬೀರಣ್ಣವರ, ಮಿಡಕನ ಹಟ್ಟಿ, ಗೋಕಾಕ ಮತ್ತು ನಾಗಪ್ಪ ಚಂದ್ರ್ಪ ಟೋಣ್ಣಿ ಇವರುಗಳ 7 ಕುರಿಗಳು ಕಳ್ಳತನವಾಗಿದ್ದು ಆರೋಪಿಗಳು ಸಿಕ್ಕಿದ್ದು ಮತ್ತು ಕಳೆದ 2-3 ತಿಂಗಳುಗಳಿಂದ ಸತತವಾಗಿ ಬೇರೆ ಬೇರೆ ಕುರಿಗಾರರ ಕುರಿಗಳು ಕಳ್ಳತನವಾಗಿದೆ.
ಆರೋಪಿಗಳ ಮೇಲೆ ತಕ್ಷಣ ಕಾನೂನು ಕ್ರಮ ಜರಿಗಿಸಬೇಕೆಂದು ಕುರಿಗಾರರ ವತಿಯಿಂದ ಸಭೆ ನಡೆಸಿ, ಜಿಲ್ಲಾ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾಧಿಕಾರಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಆರೋಪಿಗಳಿಗೆ ತಕ್ಷಣ ಶಿಕ್ಷೆಯನ್ನು ನೀಡಲು ಆಗ್ರಹಿಸಲಾಯಿತು.ರಾಜ್ಯಾದಂತ ಕುರಿಗಾಯಿಗಳಿಗೆ ರಕ್ಷಣೆ ಇಲ್ಲದಂತಾಗಿದೆ, ಅರಣ್ಯ ಇಲಾಖೆಯವರು ಕಳ್ಳಕಾಕರಿಂದ ಕುರಿಗಳನ್ನು ರಕ್ಷಿಸಬೇಕಾದ ಅನಿವಾರ್ಯತೆ ಇದೆ. ಹತ್ಯೆ, ಕಳ್ಳತನ, ಹಿಂಸಾತ್ಮಕ ಘಟನೆಗಳಿಗೆ ನಿಷ್ಪಕ್ಷಪಾತ ತನಿಕೆ ಮಾಡಿ ಶಿಕ್ಷೆ ನೀಡಬೇಕು. ಬೆಳಗಾವಿ ಜಿಲ್ಲೆಯ ಕುರಿಗಾಯಿಗಳಿಗೆ ಪ್ರತ್ಯೇಕ ಬಂದೂಕು ತರಬೇತಿ ನೀಡಬೇಕು. ಈ ಸಂದರ್ಭದಲ್ಲಿ ಮಾರುತಿ ಮರ್ಡಿ, ಮಲ್ಲಪ್ಪ ಭೂತಾಳಿ, ಸಂತೋಷ ಬೀರಣ್ಣನವರ, ರಾಮಸಿದ್ದ ಬೀರಣ್ಣನವರ ಜಿಲ್ಲೆಯ 100 ಕ್ಕೂ ಹೆಚ್ಚು ಸಂಚಾರಿ ಕುರಿಗಾಯಿಗಳು ಹಾಜರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 