ಸಂಚಾರಿ ಕುರಿಗಾರರ 7 ಕುರಿ ಕಳುವು: ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೇಂದು ಮನವಿ
7 Sheep theft: Appeal to impose severe punishment on the accused
ಬೆಳಗಾವಿ 31 : ಕೆಲವು ತಿಂಗಳುಗಳಿಂದ ನಂದಗಡ ಮತ್ತು ಹೀರೆಬಾಗೆವಾಡಿಯಲ್ಲಿ ಸಂಚಾರಿ ಕುರಿಗಾಯಿಗಳಾದ ಸಂತೋಷ ಸಣ್ಣಯಲ್ಲಪ್ಪ ಬೀರಣ್ಣವರ, ಮಿಡಕನ ಹಟ್ಟಿ, ಗೋಕಾಕ ಮತ್ತು ನಾಗಪ್ಪ ಚಂದ್ರ್ಪ ಟೋಣ್ಣಿ ಇವರುಗಳ 7 ಕುರಿಗಳು ಕಳ್ಳತನವಾಗಿದ್ದು ಆರೋಪಿಗಳು ಸಿಕ್ಕಿದ್ದು ಮತ್ತು ಕಳೆದ 2-3 ತಿಂಗಳುಗಳಿಂದ ಸತತವಾಗಿ ಬೇರೆ ಬೇರೆ ಕುರಿಗಾರರ ಕುರಿಗಳು ಕಳ್ಳತನವಾಗಿದೆ.
ಆರೋಪಿಗಳ ಮೇಲೆ ತಕ್ಷಣ ಕಾನೂನು ಕ್ರಮ ಜರಿಗಿಸಬೇಕೆಂದು ಕುರಿಗಾರರ ವತಿಯಿಂದ ಸಭೆ ನಡೆಸಿ, ಜಿಲ್ಲಾ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾಧಿಕಾರಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಆರೋಪಿಗಳಿಗೆ ತಕ್ಷಣ ಶಿಕ್ಷೆಯನ್ನು ನೀಡಲು ಆಗ್ರಹಿಸಲಾಯಿತು.ರಾಜ್ಯಾದಂತ ಕುರಿಗಾಯಿಗಳಿಗೆ ರಕ್ಷಣೆ ಇಲ್ಲದಂತಾಗಿದೆ, ಅರಣ್ಯ ಇಲಾಖೆಯವರು ಕಳ್ಳಕಾಕರಿಂದ ಕುರಿಗಳನ್ನು ರಕ್ಷಿಸಬೇಕಾದ ಅನಿವಾರ್ಯತೆ ಇದೆ. ಹತ್ಯೆ, ಕಳ್ಳತನ, ಹಿಂಸಾತ್ಮಕ ಘಟನೆಗಳಿಗೆ ನಿಷ್ಪಕ್ಷಪಾತ ತನಿಕೆ ಮಾಡಿ ಶಿಕ್ಷೆ ನೀಡಬೇಕು. ಬೆಳಗಾವಿ ಜಿಲ್ಲೆಯ ಕುರಿಗಾಯಿಗಳಿಗೆ ಪ್ರತ್ಯೇಕ ಬಂದೂಕು ತರಬೇತಿ ನೀಡಬೇಕು. ಈ ಸಂದರ್ಭದಲ್ಲಿ ಮಾರುತಿ ಮರ್ಡಿ, ಮಲ್ಲಪ್ಪ ಭೂತಾಳಿ, ಸಂತೋಷ ಬೀರಣ್ಣನವರ, ರಾಮಸಿದ್ದ ಬೀರಣ್ಣನವರ ಜಿಲ್ಲೆಯ 100 ಕ್ಕೂ ಹೆಚ್ಚು ಸಂಚಾರಿ ಕುರಿಗಾಯಿಗಳು ಹಾಜರಿದ್ದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 