ಬಾಬು ಜಗಜೀವನರಾಂ ಅವರ 39ನೇ ಪುಣ್ಯಸ್ಮರಣೆ

ಬಾಬು ಜಗಜೀವನರಾಂ ಅವರ 39ನೇ ಪುಣ್ಯಸ್ಮರಣೆ  39th death anniversary of Babu Jagjivanaram

ಗದಗ 06:  ಗದಗ ಜಿಲ್ಲಾ  ಮಾದಿಗರ ಹೊರಟ ಸಮಿತಿ ವತಿಯಿಂದ ದಿನಾಂಕ 06/06/2025 ರಂದು ಹಸಿರು ಕ್ರಾಂತಿ ಹರಿಕಾರ ರಾಷ್ಟ್ರನಾಯಕ, ಭಾರತದ  ಮಾಜಿ ಉಪಪ್ರಧಾನ ಮಂತ್ರಿ ಬಾಬು ಜಗಜೀವನರಾಂ ಅವರ 39ನೇ ಪುಣ್ಯಸ್ಮರಣೆ ಅಂಗವಾಗಿ  ಜಗಜೀವನರಾಂ ಭಾವಚಿತ್ರಕ್ಕೆ  ಮಾಲಾರೆ​‍್ಣ ಮಾಡಿ ಗೌರವಿಸಿದರು. ಈ ಸಂದರ್ಭದಲ್ಲಿ, ಯುವರಾಜ್ ಬಳ್ಳಾರಿ, ದಂಡಕ್ಕಾ ಬಳ್ಳಾರಿ, ನಾಗಪ್ಪ ಕೆ. ಬಳ್ಳಾರಿ, ಅಣ್ಣಪ್ಪ ಬಳ್ಳಾರಿ, ಯಶೋಧ ಬಳ್ಳಾರಿ, ಕವಿತಾ ಬಳ್ಳಾರಿ, ಅನ್ನಕ್ಕ  ಬಳ್ಳಾರಿ, ರಾಮಾಂಜಲಿ ಗುತ್ತಿ, ಶಾಂತಾ ಬಳ್ಳಾರಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.ಯುವರಾಜ್ ಬಳ್ಳಾರಿ9481522767