2027.ಗಣತಿದಾರರು ಮತ್ತು ಮೇಲ್ವಿಚಾರಕರ ತರಬೇತಿ ಜನಗಣತಿಯ ಪರಿಚಯ
2027.Training of enumerators and supervisors Introduction to census
ಲಕ್ಷ್ಮೇಶ್ವರ 06 : 2027 ಗಣತಿ ದಾರರ ಮತ್ತು ಮೇಲ್ವಿಚಾರಕರ ತರಬೇತಿ ಜನಗಣತಿಯ ಪರಿಚಯ ಸೋಮವಾರದಿಂದ ಮೂರು ದಿನಗಳವರೆಗೆ ಲಕ್ಷ್ಮೇಶ್ವರ ಬಿಸಿಎನ್ ಪಿಯು ಡಿಗ್ರಿ ಕಾಲೇಜಿನಲ್ಲಿ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ್ ಧನಂಜಯ ಎಂ ಮಾಲಗಿತ್ತಿ ತಾಲೂಕ ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಪ್ಪ ಧರ್ಮರ ಅವರು ಕಾರ್ಯಕ್ರಮ ಕುರಿತು ಮಾತನಾಡಿ ಎಲ್ಲರೂ ಸೇರಿ ಜನಗಣತಿಯನ್ನು ಯಶಸ್ವಿಗೊಳಿಸೋಣ ಈ ತರಬೇತಿಯಲ್ಲಿ ತಮಗೆ ಮೂಡಿರುವ ಸಮಸ್ಯೆಗಳ ಬಗ್ಗೆ ಎಲ್ಲವನ್ನು ಪರಿಹರಿಸಿಕೊಂಡು ಹೋಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರೇಡ್ -2 ತಹಶೀಲ್ದಾರ್ ಮಂಜುನಾಥ ಅಮಾಸಿ ಎಂ ಸಿ ನದಾಫ್ ಉಗ್ರದ ಬಿ ಬಿ ಛಲವಾದಿ ಎನ್ ಪಿ ಪ್ಯಾಟಿ ಪ್ರಶಾಂತ ಸನದಿ ಕ ರಾ ಸ ನೌಕರರ ಸಂಘದ ಅಧ್ಯಕ್ಷರಾದ ಗುರುರಾಜ ಹವಳದ ಶಿರಸ್ತೇದಾರ್ ಜಮೀರ ಮನಿಯಾರ ಡಿ ಡಿ ಲಮಾಣಿ ಎಂ ಎಸ ಹಿರೇಮಠ ಎಂ ಎ ನದಾಫ್ ಎಸ್ ಬಿ ಅಣ್ಣಿಗೇರಿ ನಾಗರಾಜ ಚೋಳಮ್ಮನವರ ಎಂ ಎಸ್ ಚಾಕಲಬ್ಬಿ ಪಿ ಪಿ ಹಿರೇಮಠ ಎಸ್ ಪಿ ಮುಳಗುಂದ ಬಿ ವೈ ಮಲ್ಲಿಗವಾಡ ಪಿ ಬಿ ನದಾಫ್ ಸುರೇಶ ಹುಡೇದ ಫಕ್ಕಿರೇಶ ಡಂಬಳ ಅರುಣಾ ಬೇತೂರಮಠ ಮುಂತಾದ ಗಣಿತದಾರರು ಮೇಲ್ವಿಚಾರಕರು ಹಾಜರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 