ಕಲಕೇರಿ ಗ್ರಾಮದ ಬಹುಪಯೋಗಿ ಭವನ ಕಾಮಗಾರಿಗೆ ಚಾಲನೆ
Work on the multipurpose building in Kalakeri village begins
ತಾಳಿಕೋಟೆ 24 : ತಾಲ್ಲೂಕಿನ ಕಲಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಂಪೂರ ಪಿ.ಟಿ ಗ್ರಾಮದಲ್ಲಿ ರೂ.1 ಕೋಟಿ ವೆಚ್ಚದ ಬಹುಪಯೋಗಿ ಭವನ ನಿರ್ಮಾಣ ಕಾಮಗಾರಿಗೆ ಗ್ರಾಮದ ಪ್ರಮುಖರಾದ ದಸ್ತಗೀರಪಟೇಲ ಬಿರಾದಾರ ಅವರು ಭಾನುವಾರ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ವಕ್ಫ್ ಮಂಡಳಿ ಉಪಾಧ್ಯಕ್ಷ ಮಹಮ್ಮದ್ ಅಲ್ತಾಫ ಲಕ್ಕುಂಡಿ, ಮುಖಂಡರಾದ ಅಹ್ಮದ್ ಹುಸೇನ ಮೋಮಿನ, ಗ್ರಾ.ಪಂ.ಸದಸ್ಯ ದ್ಯಾವಪ್ಪ ಹರಿಜನ, ಬಾಬು ಉಣ್ಣಿಭಾವಿ, ಭಾಷಾಸಾಬ ಸಿರಸಗಿ, ಲಾಳೇಸಾಬ ಬನ್ನೆಟ್ಟಿ, ಮಹಿಬೂಬಸಾಬ ಸಿರಸಗಿ, ಇಮಾಮಪಟೇಲ ಬಿರಾದಾರ, ಸಿದ್ದಯ್ಯ ನಂದಿಮಠ, ಖಾಸಿಂಸಾಬ್ ನಾಯ್ಕೋಡಿ, ಡಾ.ಎಂ.ಎಂ.ಗುಡ್ನಾಳ, ರಾಮರಾವ್ ದೇಶಮುಖ, ಗಫೂರಸಾಬ ಇಮಾರತವಾಲೆ, ಕಿರಣ ಕುಮಾರ ದೇಸಾಯಿ, ದಸ್ತಗೀರ ಪಟೇಲ ಬಿರಾದಾರ, ದ್ಯಾವಪ್ಪ ಹರಿಜನ್, ಎಂ.ಎಂ.ಲಷ್ಕರಿ, ಸಲೀಂ ನಾಯ್ಕೋಡಿ, ಎಚ್.ಡಿ ನದಾಫ್, ಡಾ.ಕೆ.ಎಂ.ಗುಡ್ನಾಳ, ನಬಿಸಾಬ ಸಿರಸಗಿ ಹಾಗೂ ರಾಮಪುರ, ಕಲಕೇರಿ ಹುಣಶ್ಯಾಳ ಗ್ರಾಮದ ಪ್ರಮುಖರು ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 