ಮಹಿಳಾ ದಿನಾಚರಣೆ: ಮಹಿಳೆಯರು ಸಾವಲಂಬಿಗಳಾಗಬೇಕು
Women's Day: Women should become self-reliant
ಮಹಿಳಾ ದಿನಾಚರಣೆ: ಮಹಿಳೆಯರು ಸಾವಲಂಬಿಗಳಾಗಬೇಕು
ಕೊಪ್ಪಳ 10: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅಕ್ಕಮಹಾದೇವಿ ಮಹಿಳಾಮಂಡಲದಿಂದ 8. ರಂದು ಆಚರಿಸಲಾಯಿತು ಉದ್ಘಾಟಕರಾಗಿ ಶ್ವೇತ ಉಳ್ಳಾಗಡ್ಡಿ ಅವರು ಕಲರ್ ತೆರೇಪಿ ಬಗ್ಗೆ ಅಂದರೆ ಏನು ಯಾವತರಹ ಕಾಯಿಲೆಗೆ ಯಾವ ಕಲರ್ ಹಚ್ಚಿದರೆ ವಾಸಿಯಾಗುತ್ತದೆ ಡೆಮೋ ಮಾಡಿ ತೋರಿಸಿದರು ಮತ್ತು ಇಲ್ಲಿಗೆ ಬಂದು ಉದ್ಘಾಟನೆ ಮಾಡಿದ್ದಕ್ಕಾಗಿ ತುಂಬಾ ಖುಷಿಯಾಯಿತು ಎಂದು ಸಂತಸ ವ್ಯಕ್ತಪಡಿಸಿದರು.
ಯಾರಾದರೂ ಟ್ರೇನಿಂಗ ಗೆ ಹೋಗಲು ಇಚ್ಚಿಸಿದರೆ ತರಬೇತಿ ತೆಗೆದುಕೊಳ್ಳುವವರಿದ್ದರೆ ತಿಳಿಸಿರಿ ಅಂತ ಕೂಡ ಹೇಳಿದರು. ಮಹಿಳೆಯರು ಮುಂದೆ ಬರಲು ಪ್ರಯತ್ನ ಮಾಡಿ ಹಾಗೂ ನಗರರಸಭೆ ಉಪಾಧ್ಯಕ್ಷರಾದ ಅಶ್ವಿನಿ ಗದಗಿನಮಠ ಮಾತನಾಡಿ ಸಾಕಷ್ಟು ಅವಕಾಶಗಳು ಸರಕಾರದಲ್ಲಿವೆ ಅವುಗಳನ್ನು ಉಪಯೋಗ ಮಾಡಿಕೊಳ್ಳುವುದರ ಬಗ್ಗೆ ತಿಳಿಸಿಕೊಟ್ಟರು ಹಾಗೂ ಅಕ್ಕಮಹಾದೇವಿ ಮಹಿಳಾಮಂಡಲದ ಅಧ್ಯಕ್ಷರಾದಂತ ಕೋಮಲಾ ಕುದುರೆಮೋತಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾವಲಂಬಿ ಜೀವನವನ್ನು ಹೇಗೆ ಉಪಯೋಗ ಮಾಡಿಕೊಳ್ಳಬೇಕು.
ಎಲೆಮರೆ ಕಾಯಂತಿರುವ ಮಹಿಳೆಯರು ತುಂಬಾ ಜನ ಕೊಪ್ಪಳದಲ್ಲಿ ಇದ್ದಾರೆ ಅಂತ ತಿಳಿಸಿಕೊಟ್ಟರು ಗಿರಿಜಕ್ಕ ಬಳ್ಳೊಳ್ಳಿ ಉಪಸ್ಥಿತರಿದ್ದರು ಸುಧಾಚಕ್ಕೆ, ಲತಾ ನಿಧಿ ಜೋ, ಗೀತಾ ಇಟ್ಗಿ ಶಾಂತ ಗರಿಮಠ ಲಲಿತಾ ಗುತ್ತಿ ಲತಾ ನಿಡ ಶೆಶಿ ಮಂಜುಳಾ ಸುಶೀಲ ಗೀತಾ ಶಾವಕ್ಕ ಸಾನ್ವಿ ಪೂರ್ಣಿಮಾ ವಿಜಯಕ್ಕ ಸುವರ್ಣ ಶಾಂತ ಇನ್ನೂ ಮೊದಲಾದವರು ಪ್ರಾರ್ಥನೆ, ವಿಜಯಲಕ್ಷ್ಮಿ ಮುದುಗಲ್ ನಿರೂಪಣೆ ಮಧು ಹಡಗಲಿ ಮಾಡಿದರು ಹಾಗೂ ಮನೋರಂಜನೆ ಕಾರ್ಯಕ್ರಮ ಆಟದ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 