ತುಂಗಭದ್ರಾ ಬಡಾವಣೆ ಯಲ್ಲಿ ವಿಜಯ ಗಣಪತಿ ಮಂದಿರ ಲೋಕಾರೆ​‍್ಣ

ತುಂಗಭದ್ರಾ ಬಡಾವಣೆ ಯಲ್ಲಿ ವಿಜಯ ಗಣಪತಿ ಮಂದಿರ ಲೋಕಾರೆ​‍್ಣ  Vijaya Ganapati Temple in Tungabhadra Layout is a popular place.

ತುಂಗಭದ್ರಾ ಬಡಾವಣೆ ಯಲ್ಲಿ ವಿಜಯ ಗಣಪತಿ ಮಂದಿರ ಲೋಕಾರೆ​‍್ಣ  

ಹೂವಿನಹಡಗಲಿ 06 : ಪಟ್ಟಣದ ತುಂಗಭದ್ರಾ ಬಡಾವಣೆ ಯಲ್ಲಿ ನೂತನವಾಗಿ ನಿರ್ಮಿಸಿದ ವಿಜಯ ಗಣಪತಿ ಮಂದಿರ  ಲೋಕಾರೆ​‍್ಣ  ಮತ್ತು ಧಾರ್ಮಿಕ ಕಾರ್ಯ ಕ್ರಮ ಬುಧವಾರ ಜರುಗಿತು. ಮಾಜಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಗಣಪತಿ ಮಂದಿರ ಉದ್ಘಾಟಿಸಿ ಮಾತನಾಡಿದರು. ಟ್ರಸ್ಟ್‌ ಅದ್ಯಕ್ಷ. ಬಿ.ಬಿ.ಅಸುಂಡಿ ಅದ್ಯಕ್ಷತೆ ವಹಿಸಿದ್ದರು. ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಹಾಗೂ ವಿದ್ವಾನ್ ಬೂದಿಸ್ವಾಮಿ ಹಿರೇಮಠ ಶಾಸ್ತ್ರೀಗಳು ಪೌರೋಹಿತ್ಯ ವಹಿಸಿದ್ದರು. ಧಾರ್ಮಿಕ ಕಾರ್ಯ ಕ್ರಮಗಳು ಜರುಗಿದವು. ಗವಿಮಠದ ಡಾ.ಹಿರಿಶಾಂತವೀರಸ್ವಾಮೀಜಿ. ಮಲ್ಲನಕೆರೆ ಮಠದ ಚನ್ನಬಸವ ಸ್ವಾಮೀಜಿ. ಕೊಂಬಳಿ ಚೌಕಿಮಠದ ಗಾಡಿ ತಾತಾ ಆಶೀವಾರ್ಚನ ನೀಡಿದರು.  ಮುಖಂಡರಾದ  ಬೀರಬ್ಬಿ ಬಸವರಾಜ.ಎ.ಕೊಟ್ರೇಶ್‌. ಬಿ.ಹನುಮಂತಪ್ಪ. ಬಸವನಗೌಡ ಪಾಟೀಲ್‌. ಸೋಗಿ ಹಾಲೇಶ. ಚಂದ್ರನಾಯ್ಕ.ಬೀರಬ್ಬಿ ಮಹೇಶ್‌. ಪ್ರಕಾಶ ಬಡಾವಣೆ ನೌಕರರು ಹಾಗೂ  ಮಹಿಳೆಯರು ಇದ್ದರು.