ವಚನ ಕಾರ್ತಿಕೋತ್ಸವ ಕಾರ್ಯಕ್ರಮ
Vachana Kartikotsava program
ಯಮಕಣಮರಡಿ, 22 : ಸ್ಥಳೀಯ ಹುಣಸಿಕೋಳ ಮಠ ದಲ್ಲಿ ದಿನಾಂಕ 20ರಂದು ಶ್ರೀ ಬಸವೇಶ್ವರ ಕತೃಗದ್ದಿಗೆ ಹಾಗೂ ಲಿಂಗಕ್ಕೆ ಗುರುಸಿದ್ಧ ಮಹಾಸ್ವಾಮಿಗಳು ಕತೃ ಗದ್ದಿಗೆ ಪೂಜೆ ಡಾಕ್ಟರ್ ಆನಂದ್ ಮಹಾರಾಜ್ ಗೋಸಾವಿ, ಹರಿ ಮಂದಿರ ಹಾಗೂ ಶ್ರೀ ಸಿದ್ದಬಸವ ದೇವರು ಹುಣಸಿಗೋಳ ಮಠ ಸಲ್ಲಿಸಿದರು ಕಾರ್ತಿಕ ಮಾಸ ಅತಿ ವಿಶಿಷ್ಟತೆಯಿಂದ ಕೂಡಿತ್ತು.
ಇದೇ ಸಂದರ್ಭದಲ್ಲಿ ಡಾಕ್ಟರ್ ಆನಂದ್ ಮಹಾರಾಜರ ಗೋಸಾವಿ ಅವರನ್ನು ಆಡಳಿತ ಮಂಡಳಿಯವರು ಸತ್ಕರಿಸಿದರು. ಶ್ರೀ ಮಠದ ತುಂಬಾಲ್ಲ ದೀಪದ ಅಲಂಕಾರ ಹೂವಿನ ಅಲಂಕಾರ ತುಂಬಿ ತುಳುಕುತ್ತಿತ್ತು ಹಾಗೂ ಯಮಕಣಮರಡಿ ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು. ಶ್ರೀಮಠ ಆಡಳಿತ ಮಂಡಳಿಯ ಸದಸ್ಯರು ಹಾಗೂ ಕಣಗಲಾ ಭಕ್ತಾದಿಗಳು ಮಹಿಳಾ ಸಂಘದ ಪ್ರತಿನಿಧಿಗಳು ಯುವಕರು ಉಪಸ್ಥಿತಿ ಇದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 