ಚಿರತೆ ದಾಳಿಗೆ , ಎರಡು ಆಕಳು ಕರು, ಎರಡು ಕುರಿಗಳು ಸಾವು
Two cows, two sheep killed in leopard attack
ಹೂವಿನಹಡಗಲಿ 17 : ತಾಲೂಕಿನ ಹೊಳಗುಂದಿ ಗ್ರಾಮದ ಬಳಿ ಬುಧವಾರ ಮತ್ತು ಶುಕ್ರವಾರ ಚಿರತೆ ದಾಳಿಯಿಂದ ಎರಡು ಆಕಳು ಕರು, ಎರಡು ಕುರಿಗಳು ಮೃತಪಟ್ಟಿವೆ.ಗ್ರಾಮದ ಹೊರವಲಯದಲ್ಲಿರುವ ಕಾಶಿನಾಥ ಎಂಬುವರ ತೋಟದಲ್ಲಿದ್ದ ಒಂದು ವರ್ಷದ ಎರಡು ಆಕಳು ಕರುವನ್ನು ಬುಧವಾರ ಬೆಳಿಗ್ಗೆ ಚಿರತೆ ತಿಂದು ಹಾಕಿದೆ. ನಂತರ ಶುಕ್ರವಾರ ಬೆಳಗಾವಿ ಮೂಲದ ಕುರಿಹಟ್ಟಿ ಮೇಲೆ ದಾಳಿಮಾಡಿ ಎರಡು ಕುರಿಗಳನ್ನು ತಿದ್ದು ಹಾಕಿದೆ. ಕಳೆದ ಎರಡು ದಿನಗಳಿಂದ ಗ್ರಾಮದ ನಿಜಲಿಂಗಪ್ಪ ನಗರ, ಕೆರೆ, ಸಿದ್ದೇಶ್ವರ ದೇಗುಲದ ಸುತ್ತಲಿನ ಪ್ರದೇಶದಲ್ಲಿ ಚಿರತೆ ಹಾವಳಿ ಹೆಚ್ಚಿದೆ. 15 ದಿನಗಳ ಹಿಂದೆ ಕುರಿ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದರಿಂದ ಕುರಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ . ರಾತ್ರಿ ವೇಳೆ ಗ್ರಾಮದ ಹತ್ತಿರವೇ ಓಡಾಡುತ್ತಿದ್ದು ಸಾರ್ವಜನಿಕರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಚಿರತೆಯನ್ನು ಸರೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 