ಚಿರತೆ ದಾಳಿಗೆ , ಎರಡು ಆಕಳು ಕರು, ಎರಡು ಕುರಿಗಳು ಸಾವು
Two cows, two sheep killed in leopard attack
ಹೂವಿನಹಡಗಲಿ 17 : ತಾಲೂಕಿನ ಹೊಳಗುಂದಿ ಗ್ರಾಮದ ಬಳಿ ಬುಧವಾರ ಮತ್ತು ಶುಕ್ರವಾರ ಚಿರತೆ ದಾಳಿಯಿಂದ ಎರಡು ಆಕಳು ಕರು, ಎರಡು ಕುರಿಗಳು ಮೃತಪಟ್ಟಿವೆ.ಗ್ರಾಮದ ಹೊರವಲಯದಲ್ಲಿರುವ ಕಾಶಿನಾಥ ಎಂಬುವರ ತೋಟದಲ್ಲಿದ್ದ ಒಂದು ವರ್ಷದ ಎರಡು ಆಕಳು ಕರುವನ್ನು ಬುಧವಾರ ಬೆಳಿಗ್ಗೆ ಚಿರತೆ ತಿಂದು ಹಾಕಿದೆ. ನಂತರ ಶುಕ್ರವಾರ ಬೆಳಗಾವಿ ಮೂಲದ ಕುರಿಹಟ್ಟಿ ಮೇಲೆ ದಾಳಿಮಾಡಿ ಎರಡು ಕುರಿಗಳನ್ನು ತಿದ್ದು ಹಾಕಿದೆ. ಕಳೆದ ಎರಡು ದಿನಗಳಿಂದ ಗ್ರಾಮದ ನಿಜಲಿಂಗಪ್ಪ ನಗರ, ಕೆರೆ, ಸಿದ್ದೇಶ್ವರ ದೇಗುಲದ ಸುತ್ತಲಿನ ಪ್ರದೇಶದಲ್ಲಿ ಚಿರತೆ ಹಾವಳಿ ಹೆಚ್ಚಿದೆ. 15 ದಿನಗಳ ಹಿಂದೆ ಕುರಿ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದರಿಂದ ಕುರಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ . ರಾತ್ರಿ ವೇಳೆ ಗ್ರಾಮದ ಹತ್ತಿರವೇ ಓಡಾಡುತ್ತಿದ್ದು ಸಾರ್ವಜನಿಕರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಚಿರತೆಯನ್ನು ಸರೆ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 