ಚಿರತೆ ದಾಳಿಗೆ , ಎರಡು ಆಕಳು ಕರು, ಎರಡು ಕುರಿಗಳು ಸಾವು
Two cows, two sheep killed in leopard attack
ಹೂವಿನಹಡಗಲಿ 17 : ತಾಲೂಕಿನ ಹೊಳಗುಂದಿ ಗ್ರಾಮದ ಬಳಿ ಬುಧವಾರ ಮತ್ತು ಶುಕ್ರವಾರ ಚಿರತೆ ದಾಳಿಯಿಂದ ಎರಡು ಆಕಳು ಕರು, ಎರಡು ಕುರಿಗಳು ಮೃತಪಟ್ಟಿವೆ.ಗ್ರಾಮದ ಹೊರವಲಯದಲ್ಲಿರುವ ಕಾಶಿನಾಥ ಎಂಬುವರ ತೋಟದಲ್ಲಿದ್ದ ಒಂದು ವರ್ಷದ ಎರಡು ಆಕಳು ಕರುವನ್ನು ಬುಧವಾರ ಬೆಳಿಗ್ಗೆ ಚಿರತೆ ತಿಂದು ಹಾಕಿದೆ. ನಂತರ ಶುಕ್ರವಾರ ಬೆಳಗಾವಿ ಮೂಲದ ಕುರಿಹಟ್ಟಿ ಮೇಲೆ ದಾಳಿಮಾಡಿ ಎರಡು ಕುರಿಗಳನ್ನು ತಿದ್ದು ಹಾಕಿದೆ. ಕಳೆದ ಎರಡು ದಿನಗಳಿಂದ ಗ್ರಾಮದ ನಿಜಲಿಂಗಪ್ಪ ನಗರ, ಕೆರೆ, ಸಿದ್ದೇಶ್ವರ ದೇಗುಲದ ಸುತ್ತಲಿನ ಪ್ರದೇಶದಲ್ಲಿ ಚಿರತೆ ಹಾವಳಿ ಹೆಚ್ಚಿದೆ. 15 ದಿನಗಳ ಹಿಂದೆ ಕುರಿ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದರಿಂದ ಕುರಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ . ರಾತ್ರಿ ವೇಳೆ ಗ್ರಾಮದ ಹತ್ತಿರವೇ ಓಡಾಡುತ್ತಿದ್ದು ಸಾರ್ವಜನಿಕರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಚಿರತೆಯನ್ನು ಸರೆ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ 