ಕಾಯಿಕೊರಕ ಕೀಟ ಹತೋಟಿಗೆ ತರಬೇತಿ
ಲೋಕದರ್ಶನ ವರದಿ
ಹಾವೇರಿ22: ಬೋಲಗಾರ್ಡ ಕಂಪನಿ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಹತ್ತಿ ಗಿರಣಿ ಮಾಲೀಕರಿಗೆ ಗುಲಾಬಿ ಕಾಯಿ ಕೊರಕ ಕೀಟದ ಬಗ್ಗೆ ತರಬೇತಿ ಕಾರ್ಯಕ್ರಮ ಬುಧವಾರ ನಗರದ ಎ.ಪಿ.ಎಂ.ಸಿ ಆವರಣದಲ್ಲಿರುವ ವರ್ತಕರ ಭವನದಲ್ಲಿ ಜರುಗಿತು.
ಸಹಾಯಕ ಕೃಷಿ ನಿದರ್ೇಶ ಕರಿಯಲ್ಲಪ್ಪ ಡಿ ಕೊರಚರ ಅವರು ಗುಲಾಬಿ ಕೀಟದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಬೋಲಗಾರ್ಡ ಕಂಪನಿಯ ಅಧಿಕಾರಿ ಶಂಬಣ್ಣ ಹಾದಿಮನಿ ಮಾತನಾಡಿ, ಕೀಟದ ಜೀವನ ಚರಿತ್ರೆ, ಜಮೀನಿನ ನಿರ್ಮಲಿಕರಣ, ಜಿನ್ನಿಂಗಗಳ ನಿರ್ಮಲಿಕರಣ ಹತ್ತಿ ಬಿತ್ತುವಾಗ ನಾನ ಬಿ.ಟಿ (ರೇಡಿಂಗ್) ಆಳವಡಿಸುವುದು.
ಹೊಲಗಳಲ್ಲಿ ಮೊಹಕ ಬಲೆ ಹಾಕುವುದು, ಜಿನ್ನಿಂಗಗಳಲ್ಲಿ ಮೊಹಕ ಬಲೆ ಹಾಕುವುದು, ಅದರಲ್ಲಿ ಬಿದ್ದ ಗಂಡು ಪಂತಗಳಿಂದ ಹುಳದ ಅಭಿವೃದ್ಧಿ ಕಡಿಮೆ ಆಗುತ್ತದೆ ಎಂದು ವಿವರಿಸಿದರು.
ಸಂಘದ ಅಧ್ಯಕ್ಷ ಆಯ್ ಹೆಚ್ ಲಂಬಿ ಮಾತನಾಡಿ, ತಪ್ಪದೇ ಎಲ್ಲಾ ನಿಯಮಗಳನ್ನು ಪಾಲಿಸಬೇಕೆಂದು ಹೇಳಿದರು. ನಿಂಗಪ್ಪ ಜಾಡರ ಕಾರ್ಯಕ್ರಮ ನಿರೂಪಿಸಿದರು.
ಸಂಘದ ಎಲ್ಲಾ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು, ಮಾಲೀಕರು, ಹಾಗೂ ಅಂಗಡಿ ಮಾಲೀಕರು ಉಪಸ್ಥಿತರಿದ್ದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 