ತಾಂಬಾ ಗ್ರಾಮದ ರೈತ ಸಿದ್ದಪ್ಪ ಹಿರೇಕುರಬರ ನೀರು ನಿಂತ್ತು ಕೋಳೆ ರೊಗಕ್ಕೆ ತುತ್ತಾದ ಈರುಳ್ಳಿ. ಲಕ್ಷ್ಮಣ ಹಿರೇಕುರಬರ
The onion of farmer Siddappa Hirekuraba of Tamba village, who was infected with the disease due to
ತಾಂಬಾ ಗ್ರಾಮದ ರೈತ ಸಿದ್ದಪ್ಪ ಹಿರೇಕುರಬರ ನೀರು ನಿಂತ್ತು ಕೋಳೆ ರೊಗಕ್ಕೆ ತುತ್ತಾದ ಈರುಳ್ಳಿ. ಲಕ್ಷ್ಮಣ ಹಿರೇಕುರಬರ
ತಾಂಬಾ 21: ದಿನದಿಂದ ನಿರಂತರ ಮಳೆ ಸುರಿಯುತ್ತಿರುವ ಕಾರಣ ಭೂಮಿಯ ತೆವಾಂಶ ಹೆಚ್ಚಾಗಿದ್ದು ರೈತರನ್ನು ಚಿಂತೆಗೆ ದೂಡಿದೆ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಹತ್ತಿ, ತೋಗರಿ, ಕಬ್ಬು, ಮೆಕ್ಕೆಜೋಳ, ಈರುಳ್ಳಿ ಬೆಳೆಗಳು ಜಲಾವೃತಗೊಂಡು ಆರಂಬದಲ್ಲಿಯೇ ಬೆಳವಣಿಗೆ ಕುಂಠಿತಗೊಂಡಿದೆ ಭಾರಿ ಸುರಿದ ಮಳೆಯಿಂದ ಹಳ್ಳಗಳು ತುಂಬಿ ಹರಿಯುತ್ತಿದ್ದು ಜಮಿನುಗಳಲ್ಲಿನ ಬೆಳೆಗಳೆಲ್ಲಾ ಜಲಾವೃತ ಗೊಂಡಿವೆ ಪ್ರತಿದಿನ ಮಳೆ ಸುರಿಯುತ್ತಿರುವದರಿಂದ ಬೆಳೆಗಳಲ್ಲಿ ತೆವಾಂಶ ಹೆಚ್ಚಾಗಿ ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಈರುಳ್ಳಿ ಬೇಳೆ ಕೋಳೆ ರೋಗಕ್ಕೆ ತುತ್ತಾಗುತ್ತಿದ್ದು ರೈತರು ಕಂಗಾಲು ಆಗಿದ್ದಾರೆ.
ಜಿಲ್ಲೆಯಲ್ಲಿ ಅಂದಾಜು 12.250 ಹೇಕ್ಟರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿದೆ ಉತ್ತಮ ಫಸಲು ಮತ್ತು ಆಧಾಯದ ನಿರಿಕ್ಷೇಯಲ್ಲಿ ರೈತರು ಈ ವರ್ಷ ಈರುಳ್ಳಿ ಮೋರೆ ಹೊಗಿದ್ದರು ಸತತ ಸುರಿಯುತ್ತಿರುವ ಜಿಟಿ, ಜಿಟಿ ಮಳೆಗೆ ತಂಪು ಹೇಚ್ಚಾಗಿದ್ದು ತಗ್ಗು ಪ್ರದೇಶಗಳಲ್ಲಿನ ಬಿತ್ತನೆ ಮಾಡಿದ ಶೇ.70ರಷ್ಟು ಬೆಳೆಗಳು ನಾಶವಾಗಿವೆ. ಮುಂಗಾರು ಹಂಗಾಮಿನಲ್ಲಿ ಮಳೆ ಉತ್ತಮವಾಗಿರುವದರಿಂದ ರೈತರು ಈರುಳ್ಳಿ, ಕಬ್ಬು, ಹತ್ತಿ, ತೋಗರಿ, ಮೆಕ್ಕೆಜೋಳ ಬೀತ್ತನೆ ಮಾಡಿದ್ದು ಸಕಾಲಕ್ಕೆ ಮಳೆಯಾದ ಪರಿಣಾಮ ಉತ್ತಮ ಬೇಳೆತಗೆಯೂವ ನೀರಿಕ್ಷೆಯಲ್ಲಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 