ತಾಂಬಾ ಗ್ರಾಮದ ರೈತ ಸಿದ್ದಪ್ಪ ಹಿರೇಕುರಬರ ನೀರು ನಿಂತ್ತು ಕೋಳೆ ರೊಗಕ್ಕೆ ತುತ್ತಾದ ಈರುಳ್ಳಿ. ಲಕ್ಷ್ಮಣ ಹಿರೇಕುರಬರ
The onion of farmer Siddappa Hirekuraba of Tamba village, who was infected with the disease due to
ತಾಂಬಾ ಗ್ರಾಮದ ರೈತ ಸಿದ್ದಪ್ಪ ಹಿರೇಕುರಬರ ನೀರು ನಿಂತ್ತು ಕೋಳೆ ರೊಗಕ್ಕೆ ತುತ್ತಾದ ಈರುಳ್ಳಿ. ಲಕ್ಷ್ಮಣ ಹಿರೇಕುರಬರ
ತಾಂಬಾ 21: ದಿನದಿಂದ ನಿರಂತರ ಮಳೆ ಸುರಿಯುತ್ತಿರುವ ಕಾರಣ ಭೂಮಿಯ ತೆವಾಂಶ ಹೆಚ್ಚಾಗಿದ್ದು ರೈತರನ್ನು ಚಿಂತೆಗೆ ದೂಡಿದೆ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಹತ್ತಿ, ತೋಗರಿ, ಕಬ್ಬು, ಮೆಕ್ಕೆಜೋಳ, ಈರುಳ್ಳಿ ಬೆಳೆಗಳು ಜಲಾವೃತಗೊಂಡು ಆರಂಬದಲ್ಲಿಯೇ ಬೆಳವಣಿಗೆ ಕುಂಠಿತಗೊಂಡಿದೆ ಭಾರಿ ಸುರಿದ ಮಳೆಯಿಂದ ಹಳ್ಳಗಳು ತುಂಬಿ ಹರಿಯುತ್ತಿದ್ದು ಜಮಿನುಗಳಲ್ಲಿನ ಬೆಳೆಗಳೆಲ್ಲಾ ಜಲಾವೃತ ಗೊಂಡಿವೆ ಪ್ರತಿದಿನ ಮಳೆ ಸುರಿಯುತ್ತಿರುವದರಿಂದ ಬೆಳೆಗಳಲ್ಲಿ ತೆವಾಂಶ ಹೆಚ್ಚಾಗಿ ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಈರುಳ್ಳಿ ಬೇಳೆ ಕೋಳೆ ರೋಗಕ್ಕೆ ತುತ್ತಾಗುತ್ತಿದ್ದು ರೈತರು ಕಂಗಾಲು ಆಗಿದ್ದಾರೆ.
ಜಿಲ್ಲೆಯಲ್ಲಿ ಅಂದಾಜು 12.250 ಹೇಕ್ಟರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿದೆ ಉತ್ತಮ ಫಸಲು ಮತ್ತು ಆಧಾಯದ ನಿರಿಕ್ಷೇಯಲ್ಲಿ ರೈತರು ಈ ವರ್ಷ ಈರುಳ್ಳಿ ಮೋರೆ ಹೊಗಿದ್ದರು ಸತತ ಸುರಿಯುತ್ತಿರುವ ಜಿಟಿ, ಜಿಟಿ ಮಳೆಗೆ ತಂಪು ಹೇಚ್ಚಾಗಿದ್ದು ತಗ್ಗು ಪ್ರದೇಶಗಳಲ್ಲಿನ ಬಿತ್ತನೆ ಮಾಡಿದ ಶೇ.70ರಷ್ಟು ಬೆಳೆಗಳು ನಾಶವಾಗಿವೆ. ಮುಂಗಾರು ಹಂಗಾಮಿನಲ್ಲಿ ಮಳೆ ಉತ್ತಮವಾಗಿರುವದರಿಂದ ರೈತರು ಈರುಳ್ಳಿ, ಕಬ್ಬು, ಹತ್ತಿ, ತೋಗರಿ, ಮೆಕ್ಕೆಜೋಳ ಬೀತ್ತನೆ ಮಾಡಿದ್ದು ಸಕಾಲಕ್ಕೆ ಮಳೆಯಾದ ಪರಿಣಾಮ ಉತ್ತಮ ಬೇಳೆತಗೆಯೂವ ನೀರಿಕ್ಷೆಯಲ್ಲಿದ್ದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 