ಆಲಮೇಲದಲ್ಲಿ ಸರಕಾರ ದರ 8010 ನಿಗದಿ ಪಡಿಸಿ ಖರಿದಿ ಆರಂಭ
The government has fixed the price at 8010 and started purchasing at the Alam Mela
ಆಲಮೇಲ, 20 : ಪಟ್ಟಣದ ಸಮಿಪ ಕಲಬುರ್ಗಿ ಮಾರ್ಗ ವಾಗಿ ಬಮ್ಮನಹಳ್ಳಿ ಕ್ರಾಸ್ ಬಲಗಡೆಇದ್ದು ಅಂತರ 2 ಕಿಲೋ ಮಿಟರದಲ್ಲಿ ಬಾಬು ಬಿಜ್ಜರಗಿ ಹತ್ತಿ ಕಾರ್ಖನೆ ಆವರಣದಲ್ಲಿ ನಡೆದ ಸಮಾರಂದಲ್ಲಿ ಕೃಷಿ ಅಧಿಕಾರಿ ಅನೀಲ ಧಶವಂತ ಸರಕಾರ 8010 ದರ ನಿಗದಿ ಪಡಿಸಿದು ಖರಿದಿ ಆರಂಭ ಇಲ್ಲಿನ ರೈತರು ಲಾಭ ಪಡೆಯಬೇಕು ಎಂದು ಇಲ್ಲಿನ ರೈತರೊಂದಿಗೆ ಖರಿದಿಗೆ ಚಾಲನೆ ನಿಡಿದರು
ಬಳಿಕ ತಾಲೂಕಿನ ಎ,ಪಿ,ಎಮ್,ಸಿ ಅದ್ಯಕ್ಷ ಬಸವರಾಜ ಬಾಗೆವಾಡಿ ಮಾತನಾಡಿ ಇಲ್ಲಿನ ಜನ ಪ್ರಿಯ ಶಾಸಕರು ಸಿಂದಗಿ ಮತಕ್ಷೇತ್ರಕೆ ಸರಕಾರ ದರ ನಿಗದಿ ಪಡಿಸಿ ಆಲಮೇಲ ಮೂರಟಗಿ ಗ್ರಾಮಗಳಲ್ಲಿ ಸರಕಾರದಿಂದ ಹತ್ತಿ ಖರಿದಿ ಕೇಂದ್ರ ಮಂಜುರ ಮಾಡಿಸಿದು ರೈತರ ಪರವಾಗಿ ಶಾಸಕರಿಗೆ ದನ್ಯವಾದಗಳು ಹೇಳಿದರು ದರ ನಿಗದಿ ಪಡಿಸಿದು ರೈತರಿಗೆ ವರದಾನವಾಗಿದೆ ಎಂದರು
ರೈತ ಮುಖಂಡ ಗೋಲ್ಲಾಳ ಉಪ್ಪಿನ ಮಾತನಾಡಿ ಪಾರದರ್ಶಕವಾಗಿ ಖರಿಸಿಸಬೇಕು ರೈತರಿಗೆ ಅನ್ನಯ ಆಗಬಾರದು ಸರಕಾರ ನಿಗದಿ ಪಡಿಸಿದು ದರ ನಿಡಿ ಖರಿದದಾರರು ರೈತರಿಗೆ ವಂಚನೆ ಆಗದಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂದರು ರೈತರು 100 ವಾಹನಗಳಲ್ಲಿ ಹತ್ತಿ ತೆಗೆದು ಕೊಂಡು ಸಾಲಗಿ ನಿಲ್ಲಿಸಿ ದರ ನಿಗದಿ ಕುತಹಲದಲ್ಲಿ ಇದ್ದರು ಅಧಿಕಾರಿಗಳು 8010 ರು;ು ರಿಕವರಿ ಪ್ರಕಾರ ದರ ನಿಗದಿ ಪಡಿಸಿದು ರೈತರು ಹರ್ಷ ವ್ಯಕ್ತಪಡಿಸಿದರು ರೈತರಿಗೆ ಇಲ್ಲಿನ ಆಧಿಕಾರಿಗಳು ಗೌರವಿಸಿ ಸನ್ಮನಿದರು ರೈತ ಮುಖಂಡ ಮುತ್ತು ನಣದಿ ಪ್ರಕಾಶ ಉಅನ್ನಸವ್ಯಪರರ್ ಹುಂಡೆಕರ ವರ್ತಕ ಸಂಜಿವಕುಮಾರ ಭೊಗಂಡಿ ಮಾಹಾದೇವ ಜತ್ತಿ ಬಾಬು ಬಿಜ್ಜರಗಿ ಅಶೋಕ ಕೋಳಾರಿ ಕಲ್ಲಪ್ಪ ಕತ್ರಬಾ ವ್ಯಾಪರ ಸಂಘದ ಅದ್ಯಕ್ಷ ದೇವಪ್ಪ ಗುಣಾರಿ ಅನ್ನುಗೌಡ ನವದಗಿ ವಿದ್ಯನಂದ ರಸ್ತಪೂರ ಮಠ ಈ ಬಾಗದ ರೈತರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 