ದಿ.ತಾಳೆಕೋಟೆ ಸಹಕಾರಿ ಬ್ಯಾಂಕನ 66ನೇ ವಾರ್ಷಿಕ ಸರ್ವಸಾಧಾರಣ ಸಭೆ
The 66th Annual General Meeting of the Thalekote Cooperative Bank
ದಿ.ತಾಳೆಕೋಟೆ ಸಹಕಾರಿ ಬ್ಯಾಂಕನ 66ನೇ ವಾರ್ಷಿಕ ಸರ್ವಸಾಧಾರಣ ಸಭೆ
ತಾಳಿಕೋಟೆ 05: ಪಟ್ಟಣದ ದಿ.ತಾಳೆಕೋಟೆ ಸಹಕಾರಿ ಬ್ಯಾಂಕ ನಿ. ಇದರ 66ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಸಾನಿಧ್ಯ ವಹಿಸಿದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳಿಗೆ ಬ್ಯಾಂಕಿನ ಆಡಳಿತ ಮಂಡಳಿ ವತಿಯಿಂದ ಗೌರವ ಸಮರೆ್ಣ ಸಲ್ಲಿಸಲಾಯಿತು.
ಬ್ಯಾಂಕಿನ ಅಧ್ಯಕ್ಷ ಕಾಶಿನಾಥ ಸಜ್ಜನ, ಉಪಾಧ್ಯಕ್ಷ ಚಿಂತಪ್ಪಗೌಡ ಯಾಳಗಿ, ಆಡಳಿತ ಮಂಡಳಿ ಸದಸ್ಯರಾದ ಐ.ಬಿ.ಬಿಳೇಭಾವಿ,ಎಂ.ಎಸ್. ಸರಶೆಟ್ಟಿ ಡಿ.ಎಸ್.ಹೆಬಸೂರ,ಎಸ್.ಸಿ. ಪಾಟೀಲ,ಎ.ವಿ.ಹಜೇರಿ ಡಿ.ಕೆ.ಪಾಟೀಲ, ಪಿ.ವಿ.ಹಜೇರಿ, ಜಿ.ಬಿ.ಕೊಡಗಾನೂರ, ಎಸ್.ವಿ.ಬಡದಾಳಿ, ಆರಿ್ಬ. ಕಟ್ಟಿಮನಿ, ಎಸ್. ವೈ.ಬರೆದೇನಾಳ, ವೃತ್ತಿ ನಿರ್ದೇಶಕ ಎಂ.ಬಿ. ಕೊಣ್ಣೂರ, ಆರ್.ಎಸ್.ನೂಲಿಕರ, ಪ್ರಧಾನ ವ್ಯವಸ್ಥಾಪಕಿ ಬಿ.ಕೆ. ಮಣ್ಣೂರ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 