ವಿದ್ಯತ ಸ್ಪರ್ಷದಿಂದ ಕಬ್ಬು ಬೆಂಕಿ ಕೆನ್ಯಾಲಿಗೆ ಆಹುತಿ
Sugarcane fire ignites Kenya with electric spark
ವಿದ್ಯತ ಸ್ಪರ್ಷದಿಂದ ಕಬ್ಬು ಬೆಂಕಿ ಕೆನ್ಯಾಲಿಗೆ ಆಹುತಿ
ಆಲಮೇಲ 16 : ಸಮಿಪದ ವಿಬೂತಿಹಳ್ಳಿ ಗ್ರಾಮದ ರೈತನಾದ ಶೈಲ್ ಹವಳಗಿ ಸೇರಿದಂತೆ ಇವರ ಜಮಿನದ ಸರ್ವೆನಂ,63 ್ಳ6 63್ಳ2 63್ಳ7 ರಲಿ ಜಮಿನದ್ಲ 11 ಎಕರೆ ಕಬ್ಬುನ ಮೇಲೆ ಹಾಯ್ದು ಹೋದ ಮೆನಲೈನ ಕೆ,ಇ,ಬಿ ವಾಯರಗಳು ಒಂದಕ್ಕೋಂದು ತಾಗಿ ಬೆಂಕಿ ಹತ್ತಿ ಕಬ್ಬಿನ ಬೆಳೆ ಮೆಲೆ ಬಿದ್ದು ಸುಮಾರು 8 ಎಕರೆ ಬೆಳೆ ಸಂಪೂರ್ಣ ಸುಟ್ಟು ಕರಕಲವಾದೆ, ರೈತ ಕಂಗಾಲಗಿ ಕಣ್ಣಿರು ಹಾಕಿದ ಕೈಗೆ ಬಂದ ತುತ್ತ ಬಾಯಿಗೆ ಬರಲಿಲ್ಲಿ ಎಂದು ಕಣ್ಣಿರಲ್ಲಿ ಬಂದವರಿಗೆೆ ಹೇಳುತ್ತ ದುಖ್ಖಿಸುತ್ತಿದ್ದ ಆಜು ಬಾಜು ರೈತರು ಕಂಗಾಲ ಆಗಬಾರುದು ಎಂದು ದೈರ್ಯ ತುಂಬಿದರು ಸರಕಾರ ಗಮನ ಹರಿಸಿ ರೈತನಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ರೈತ ಆಗ್ರಹಿಸಿದನು. ಸ್ಥಳಕ್ಕೆ ಗ್ರಾಮಲೆಕ್ಕಧಿಕಾರಿ ಹಾಗೂ ಪೋಲಿಸರು ಪಂಚನಾಮ ಮಾಡಿ ದ್ದು ಪ್ರಕರಣ ಪೋಲಿಸ ಠಾಣೆಯಲ್ಲಿ ದಾಖಲಾಗಿದೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 