ವಿದ್ಯತ ಸ್ಪರ್ಷದಿಂದ ಕಬ್ಬು ಬೆಂಕಿ ಕೆನ್ಯಾಲಿಗೆ ಆಹುತಿ
Sugarcane fire ignites Kenya with electric spark
ವಿದ್ಯತ ಸ್ಪರ್ಷದಿಂದ ಕಬ್ಬು ಬೆಂಕಿ ಕೆನ್ಯಾಲಿಗೆ ಆಹುತಿ
ಆಲಮೇಲ 16 : ಸಮಿಪದ ವಿಬೂತಿಹಳ್ಳಿ ಗ್ರಾಮದ ರೈತನಾದ ಶೈಲ್ ಹವಳಗಿ ಸೇರಿದಂತೆ ಇವರ ಜಮಿನದ ಸರ್ವೆನಂ,63 ್ಳ6 63್ಳ2 63್ಳ7 ರಲಿ ಜಮಿನದ್ಲ 11 ಎಕರೆ ಕಬ್ಬುನ ಮೇಲೆ ಹಾಯ್ದು ಹೋದ ಮೆನಲೈನ ಕೆ,ಇ,ಬಿ ವಾಯರಗಳು ಒಂದಕ್ಕೋಂದು ತಾಗಿ ಬೆಂಕಿ ಹತ್ತಿ ಕಬ್ಬಿನ ಬೆಳೆ ಮೆಲೆ ಬಿದ್ದು ಸುಮಾರು 8 ಎಕರೆ ಬೆಳೆ ಸಂಪೂರ್ಣ ಸುಟ್ಟು ಕರಕಲವಾದೆ, ರೈತ ಕಂಗಾಲಗಿ ಕಣ್ಣಿರು ಹಾಕಿದ ಕೈಗೆ ಬಂದ ತುತ್ತ ಬಾಯಿಗೆ ಬರಲಿಲ್ಲಿ ಎಂದು ಕಣ್ಣಿರಲ್ಲಿ ಬಂದವರಿಗೆೆ ಹೇಳುತ್ತ ದುಖ್ಖಿಸುತ್ತಿದ್ದ ಆಜು ಬಾಜು ರೈತರು ಕಂಗಾಲ ಆಗಬಾರುದು ಎಂದು ದೈರ್ಯ ತುಂಬಿದರು ಸರಕಾರ ಗಮನ ಹರಿಸಿ ರೈತನಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ರೈತ ಆಗ್ರಹಿಸಿದನು. ಸ್ಥಳಕ್ಕೆ ಗ್ರಾಮಲೆಕ್ಕಧಿಕಾರಿ ಹಾಗೂ ಪೋಲಿಸರು ಪಂಚನಾಮ ಮಾಡಿ ದ್ದು ಪ್ರಕರಣ ಪೋಲಿಸ ಠಾಣೆಯಲ್ಲಿ ದಾಖಲಾಗಿದೆ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 