ಕ್ರೀಡೆ ಶಿಸ್ತು ಸಂಯಮ ಬೆಳೆಸುವಲ್ಲಿ ಸಹಕಾರಿ - ಡಿ ಅಬ್ದುಲ್ರಫಿ.
Sports help in developing discipline and self-control - D Abdul Rafi.
ಕ್ರೀಡೆ ಶಿಸ್ತು ಸಂಯಮ ಬೆಳೆಸುವಲ್ಲಿ ಸಹಕಾರಿ - ಡಿ ಅಬ್ದುಲ್ರಫಿ.
ಹೂವಿನಹಡಗಲಿ 02: ಕ್ರೀಡೆಗಳು ಶಾರೀರಿಕ ಮಾನಸಿಕ ಆರೋಗ್ಯವನ್ನು ಸುಧಾರಿಸುವ ಮೂಲಕ ಶಿಸ್ತು ಸಂಯಮ ಬೆಳೆಸುವಲ್ಲಿ ಸಹಕಾರಿಯಾಗಿವೆ ಎಂದು ದಲಾಯತ್ ಸುಭಾನ್ ಸಾಬ್ ವೆಲ್ ಫೇರ್ಎಜ್ಯುಕೇಶನಲ್ಟ್ರಸ್ಟ್ನ ಅಧ್ಯಕ್ಷರಾದಅಬ್ದುಲ್ರಫಿ ಹೇಳಿದರು. ತಾಲೂಕಿನ ಹೊಳಗುಂದಿಯ ಗ್ಲೋಬಲ್ ಪದವಿ ಪೂರ್ವಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ. ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಬಲವಾದ ಆತ್ಮವಿಶ್ವಾಸ ಬೆಳೆಯುತ್ತದೆ ಎಂದರು.ಅಧ್ಯಕ್ಷತೆಯನ್ನು ವಹಿಸಿ ಕ್ರೀಡಾಜ್ಯೋತಿ ಬೆಳಗಿಸಿ ಮಾತನಾಡಿದ ಹೊಳಗುಂದಿ ಗ್ರಾಮ ಪಂಚಾಯಿತಿಅಧ್ಯಕ್ಷಅಂಚಿದಡಾರ್ಪಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಸ್ಪರ್ಧೆಯನ್ನು ಆನಂದಿಸಿ ಎಂದರು. ತಾ.ನೌಕರರ ಸಂಘದಅದ್ಯಕ್ಷಎ.ಕೊಟ್ರಗೌಡ ಮಾತನಾಡಿದರು. ತಾಲೂಕುದೈಹಿಕ ಶಿಕ್ಷಣಾಧಿಕಾರಿ ರಫಿಅಹ್ಮದ್ಖವಾಸ್ಕ್ರೀಡಾ ಪಟುಗಳಿಗೆ ಕ್ರೀಡಾ ಪ್ರತಿಜ್ಞಾ ವೀಧಿ ಭೋದಿಸಿದರು. ಈ ಸಂದರ್ಭದಲ್ಲಿಉಪನ್ಯಾಸಕರ ಸಂಘದಅಧ್ಯಕ್ಷ ಬಸೆಟ್ಟಿ ಪ್ರಕಾಶ, ಪ್ರಾಚಾರ್ಯರಾದ ಎಂ.ಸತೀಶ.ಕೆ.ಪ್ರಕಾಶ. ಕೆ.ಶಬೀನಾ. ಉಮೇಶ. ಅಮರೇಗೌಡ ಪಾಟೀಲ್ . ಯಂಕಾ ನಾಯ್ಕ, ತಾಲೂಕುದೈಹಿಕ ಶಿಕ್ಷಕರ ಸಂಘದಅಧ್ಯಕ್ಷರಾದ ಪಿ.ಕೆ.ಪಾಟೀಲ್, ಎಂ.ಶಿವಪ್ಪ.. ಶಿಕ್ಷಕರ ಸಂಘದಅಧ್ಯಕ್ಷಜಗದೀಶ ಬಳ್ಳಾರಿ, ಗ್ಲೋಬಲ್ ಪದವಿ ಪೂರ್ವಕಾಲೇಜಿನ ಆಡಳಿತಧಿಕಾರಿ ಡಿ ಕರಿಂಸಾಬ್. ಪ್ರಾಂಶುಪಾಲರಾದ ಅಶ್ವೀನ್ ಕುಮಾರ್, ಸಂತೋಷ್ತಾಮಸ್, ಉಪನ್ಯಾಸಕರಾದ ಶಂಕರ ಬೆಟೇಗೆರಿ ಸೇರಿದಂತೆತಾಲೂಕಿನ ವಿವಿಧ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಉಪನ್ಯಾಸಕರು. ವಿದ್ಯಾರ್ಥಿಗಳು. ಸಿಬ್ಬಂದಿಗಳು ಸೇರಿದಂತೆಇತರರಿದ್ದರು. ಉಪನ್ಯಾಸಕರಾದ ಮಾಹಾದೇವ ಸೋಗಿ, ಬಸವರಾಜ, ಅಬು ಸಾಲೆಹಾ ಕಾರ್ಯಕ್ರಮವನ್ನು ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 