ಸಕ್ಷಮ ಜಾಗೃತಿ ಕಾರ್ಯಕ್ರಮ

ಸಕ್ಷಮ ಜಾಗೃತಿ ಕಾರ್ಯಕ್ರಮ Skill awareness program

ಧಾರವಾಡ 09: ಜೆಎಸ್‌ಎಸ್ ಆವರಣದಲ್ಲಿ ಭಾರತ್ ಪೆಟ್ರೋಲಿಯಂ ಕಾರ​‍್ೊರೇಷನ್ ಲಿಮಿಟೆಡ್ (ಬಿಪಿಸಿಎಲ್) ವತಿಯಿಂದ ಆಯೋಜಿಸಿದ ಸಕ್ಷಮ ಜಾಗೃತಿ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಬಸ್ ಚಾಲಕರು, ಸಹಾಯಕರಿಗೆ ಇಂಧನ ಸಂರಕ್ಷಣೆ, ಸುರಕ್ಷಿತ ಹಾಗೂ ಪರಿಣಾಮಕಾರಿ ಚಾಲನೆ ಮತ್ತು ಹಸಿರು ಇಂಧನಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.  ಈ ವೇಳೆ ಚಾಲಕರು ಇಂಧನ ಉಳಿಸುವ ಪ್ರತಿಜ್ಞೆ ತೆಗೆದುಕೊಂಡು, ನಂತರ ಕ್ವಿಜ್‌ನಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.