ಕುಸಿಯುವ ಸ್ಥಿತಿಯಲ್ಲಿ ಕಿರು ಸೇತುವೆ
ಲೋಕದರ್ಶನ ವರದಿ
ಗೋಕರ್ಣ: ಇಲ್ಲಿನ ಕೋಟಿತೀರ್ಥ ನೀರು ಮಳೆಗಾಲದಲ್ಲಿ ಹೋರಹೋಗುವ ಕಿರು ಸೇತುವೆ (ತೊಗನಗಂಡಿ )ಕುಸಿದಿದ್ದು ಅಪಾಯ ಸ್ಥಿತಿಯಲ್ಲಿದೆ.
ಕಳೆದ ಹಲವು ತಿಂಗಳಿಂದ ಸಣ್ಣ ಪ್ರಮಾಣದಲ್ಲಿ ಕುಸಿದಿತ್ತು, ಆಗಲೆ ಸ್ಥಳೀಯರು ಗ್ರಾಮ ಪಂಚಾಯತಕ್ಕೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನತ್ತಾರೆ. ನಂತರ ಜಿಲ್ಲಾಡಳಿತಕ್ಕೆ ಸಹ ತಿಳಿಸಿದ್ದು , ಜಿಲ್ಲಾಧಿಕಾರಿ ಸರಿಪಡಿಸುವಂತೆ ಗ್ರಾಂ. ಪಂ. ಸೂಚಿಸಿ ಹಲವು ದಿನಗಳು ಕಳೆದರು ಏನು ಕ್ರಮತೆಗೆದು ಕೊಂಡಿಲ್ಲ ಎಂದ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗ ರಸ್ತೆಯ ಒಂದು ಬದಿ ಕಳಚಿ ಬಿದ್ದು ಹೊಂಡ ನಿಮರ್ಾಣವಾಗಿದ್ದು , ಯಾವುದೇ ಕ್ಷಣದಲ್ಲೂ ಸಂಪೂರ್ಣ ಕುಸಿಯಬಹುದಾಗಿದೆ. ದಿನಕ್ಕೆ ನೂರಾರು ವಾಹನಗಳ ಸಂಚಾರ ಜೊತೆಯಲ್ಲಿ ಯಾತ್ರಿಕರು ಇಲ್ಲಿ ಧಾಮನೆಕರ್ ವಿಧಿವಿಧಾನಗಳನ್ನು ನೆರವೇರಸಿಲು ಬರುತ್ತಾರೆ. ಏನದರೂ ಅವಘಡ ಸಂಭವಿಸವ ಮುನ್ನ ಸಂಭಂದಿಸಿದ ಇಲಾಖೆ ತಕ್ಷಣ ಕ್ರಮ ತೆಗೆದುಕೊಳ್ಳ ಬೇಕಿದೆ.
ಈಗ ರಸ್ತೆಯ ಒಂದು ಬದಿ ಕಳಚಿ ಬಿದ್ದು ಹೊಂಡ ನಿರ್ಮಾಣವಾಗಿದ್ದು , ಯಾವುದೇ ಕ್ಷಣದಲ್ಲೂ ಸಂಪೂರ್ಣ ಕುಸಿಯಬಹುದಾಗಿದೆ. ದಿನಕ್ಕೆ ನೂರಾರು ವಾಹನಗಳ ಸಂಚಾರ ಜೊತೆಯಲ್ಲಿ ಯಾತ್ರಿಕರು ಇಲ್ಲಿ ಧಾಮರ್ಿಕ ವಿಧಿವಿಧಾನಗಳನ್ನು ನೆರವೇರಸಿಲು ಬರುತ್ತಾರೆ. ಏನದರೂ ಅವಘಡ ಸಂಭವಿಸವ ಮುನ್ನ ಸಂಭಂದಿಸಿದ ಇಲಾಖೆ ತಕ್ಷಣ ಕ್ರಮ ತೆಗೆದುಕೊಳ್ಳ ಬೇಕಿದೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 