ಅಧ್ಯಕ್ಷರಾಗಿ ಶರಣಬಸವೇಶ್ವರ ಬಸವರಾಜ ಚನ್ನೂರ ಉಪಾಧ್ಯಕ್ಷರಾಗಿ ರವಿ ಬಸವರಡ್ಡಿ ದುನ್ನೂರ ಆಯ್ಕೆ
Sharanabasaveshwara Basavaraja Channur elected as President, Ravi Basavaradi Dunnur elected as Vice
ಶಿರಹಟ್ಟಿ 11 : ತಾಲೂಕಿನ ಕೋಗನೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಸಂಘಕ್ಕೆ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಶರಣಬಸವೇಶ್ವರ ಬಸವರಾಜ ಚನ್ನೂರ ಉಪಾಧ್ಯಕ್ಷರಾಗಿ ರವಿ ಬಸವರಡ್ಡಿ ದುನ್ನೂರ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ವಾಸಪ್ಪ ಮಲ್ಲಪ್ಪ ಕೂರಗುಂದ,ಬಸವರಾಜ ಗಂಗಪ್ಪ ಬೆಳಗಟ್ಟಿ, ಬಸವರಾಜ ಬಸವಣ್ಣೆಪ್ಪ ಡೊಳ್ಳಿನ, ವೀರಭದ್ರಗೌಡ ಧರ್ಮಗೌಡ ಪಾಟೀಲ, ಫಕ್ಕೀರೇಶ ನಾಗಪ್ಪ ಬೂದನೂರ, ಹನಮಂತ ನಾಗಪ್ಪ ಮೇಲಿನಮನಿ,ಮರಬಸಪ್ಪ ಫಕ್ಕೀರ್ಪ ದೊಡ್ಡಮನಿ, ಹನಮಪ್ಪ ಬಸವರಾಜ ಭರಮಣ್ಣವರ, ಈರವ್ವ ನಾಗಪ್ಪ ಬ್ಯಾಲಹುಣಸಿ, ಕಾಶವ್ವ ಚನ್ನಪ್ಪ ಚನ್ನೂರ ಈ ಅಭ್ಯರ್ಥಿಗಳು ಕ್ರಮಬದ್ದವಾಗಿ ಮತದಾನದ ಮೂಲಕ ಚುನಾಯಿತರಾಗಿದ್ದಾರೆಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 