ಶಂಕರಲಿಂಗ ಜಾತ್ರೆ: ಶಾಂತತಾ ಸಭೆ
Shankarlinga Jatra: Shantata Sabha
ಶಂಕರಲಿಂಗ ಜಾತ್ರೆ: ಶಾಂತತಾ ಸಭೆ
ಸಂಕೇಶ್ವರ 04: ಸ್ಥಳೀಯ ಪೋಲಿಸ ಠಾಣೆಯಲ್ಲಿ ನಿನ್ನೆ ಜಾತ್ರೆಯ ನಿಮಿತ್ಯ ಶಾಂತತಾ ಸಭೆ ನಡೆಯಿತು. ಸಭೆಯಲ್ಲಿ ನಗರದ ಗಣ್ಯ ವ್ಯಕ್ತಿ ಅಪ್ಪಾಸಾಹೇಬ ಶಿರಕೋಳಿ, ಸುನ್ನತ ಜಮಾತ ಕಮೀಟಿ ಚೇರಮನ ದಸ್ತಗೀರ ಬಾಬು ತೇರಣಿ, ದೀಲೀಪ ಹೊಸಮನಿ, ಚಿದಾನಂದ ಕರ್ದನ್ನವರ, ಸಂತೋಷ ಮುಡಶಿ, ಮಹೇಶ ಹಟ್ಟಿಹೊಳಿ, ಪ್ರಮೋದ ಹೊಸಮನಿ, ನಾಗೇಶ ಕಳ್ಳೊಳ್ಳಿ, ಪ್ರಕಾಶ ಹುದ್ದಾರ, ನಗರದ ಎಲ್ಲ ಯುವಕರು ಉಪಸ್ಥಿತರಿದ್ದರು.
ಸಂಕೇಶ್ವರ ಪೋಲಿಸ್ ಅಧಿಕಾರಿ ಆರ್. ಎಲ್. ಖೋತ ಇವರು ಶಂಕರಲಿಂಗ ಜಾತ್ರೆಯಲ್ಲಿ ಯಾವುದೇ ಗಲಾಟೆ ನಡೆಯಬಾರದು. ಜಾತಿ ಮತ ಪಂಥಗಳನ್ನು ಮರೆತು ಈ ಜಾತ್ರೆಯನ್ನು ಸೌಹಾರ್ದತೆಯಿಂದ ಯಶಸ್ವಿಗೊಳಿಸಬೇಕೆಂದು ನಾಗರಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕಿರುಕಳ ತಂಟೆಗಳನ್ನು ಮಾಡಿದರೆ ತಾವು ಕಠಿಣ ಕ್ರಮಕೈಗೊಳ್ಳಲಾಗವುದು ಎಂದು ಪೋಲಿಸ್ ಸಬ್ ಇನಸ್ಪೆಕ್ಟರ ಖೋತ ಅವರು ನಗರದ ಜನತೆಯಲ್ಲಿ ಮನವಿ ಮಾಡಿಕೊಂಡರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 