ಪ್ರತಿಭಾ ಕಾರಂಜಿಯಲ್ಲಿ ತಾಲ್ಲೂಕ ಮಟ್ಟಕ್ಕೆ ಆಯ್ಕೆ
Selection to Taluka level in Pratibha Karanji
ತಾಳಿಕೋಟಿ 25: ವಿ ಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಾಗೂ ಕನಕ ಕನ್ನಡ ಮಾಧ್ಯಮ ಪ್ರೌಢ ಶಾಲೆ ವಿದ್ಯಾರ್ಥಿಗಳು ಭಾಗಹಿಸಿ ಪ್ರಥಮ, ದ್ವಿತೀಯ, ುಣಜಗಿ ಕ್ರಾಸ್ ನಲ್ಲಿರುವ ಕೌಟಿಲ್ಯ ಅಕಾಡೆಮಿದಲ್ಲಿ ಸೋಮವಾರ ನಡೆದ ಮಿಣಜಗಿ ಕ್ಲಸ್ಟರ್ ಮಟ್ಟದ ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ/ಕಲೋತ್ಸವ ಸ್ಪರ್ಧೆಯಲ್ಲಿ ಶ್ರೀ ಘನಮಠೇ ತೃತೀಯ ಸ್ಥಾನವನ್ನು ಪಡೆದುಕೊಂಡು ತಾಲ್ಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಸ್.ಎಂ.ಸಜ್ಜನ ಅವರು ಮಾತನಾಡಿ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ, ಸಮಯ ನಿರ್ವಹಣೆ, ವೇದಿಕೆ ಭಯ ನಿವಾರಣೆ, ಸಹಕಾರದ ಮನೋಭಾವ, ಹಾಗೂ ಉತ್ಸಾಹಪೂರ್ಣ ಭಾಗವಹಿಸುವಿಕೆ ಎಂಬ ಗುಣಗಳನ್ನು ಅಭ್ಯಾಸದಲ್ಲಿ ಕಾಣಿಸುತ್ತಾರೆ ಎಂದರು.
ಪ್ರೌಢ ವಿಭಾಗದಲ್ಲಿ ಕು. ವೈಷ್ಣವಿ ಪಾಟೀಲ( ಜಾನಪದ ಗೀತೆ ಪ್ರಥಮ) ,ಕು. ಕಾಶಿಬಾಯಿ ( ಭರತನಾಟ್ಯ ಪ್ರಥಮ) ಕು. ಅಲ್ಪಿಯಾ ಮತ್ತು ಸಂಗಡಿಗರು ( ಕವ್ಹಾಲಿ ಪ್ರಥಮ ), ಕು . ಶಂಕರಲಿಂಗ ಪತ್ತಾರ (ಧಾರ್ಮಿಕ ಪಠಣ ಸಂಸ್ಕೃತ ಪ್ರಥಮ) ಕು ದಾನೇಶ್ವರಿ ್ಘ ಸ್ನೇಹಾ ( ರಸ ಪ್ರಶ್ನೆ ಪ್ರಥಮ ), ದಾನೇಶ್ವರಿ ಬಡಿಗೇರ (ಪ್ರಬಂಧ ), ಕು ಮಂಜುನಾಥ ಸಜ್ಜನ ( ಮಿಮಿಕ್ರೀ ಪ್ರಥಮ ) ,ಕು .ಕಾಶಿಂಬಿ ಬಿರಾದಾರ ( ಧಾರ್ಮಿಕ ಪಠಣ ಅರೇಬಿಕ ಪ್ರಥಮ ) ,ಸಾನ್ವಿ ಪಾಟೀಲ್ (ಭಾಷಣ ಪ್ರಥಮ)ಕು.ಸುನಿತಾ ಕುಂಬಾರ (ಭಾವಗೀತೆ ದ್ವಿತೀಯ ) ,ಕು. ರಾಹುಲ್ ಕಾಳಗಿ ( ಜಾನಪದ ಗೀತೆ ದ್ವಿತೀಯ) ,ಕು. ಸ್ನೇಹಾ ( ರಂಗೋಲಿ ದ್ವಿತೀಯ ), ಕು ಭಾವನಾ (ಜನಪದಗೀತೆ ದ್ವಿತೀಯ ), ಕು. ಚೈತನ್ಯ ದೋರನಳ್ಳಿ ್ಘ ಚೈತ್ರಾ (ರಸಪ್ರಶ್ನೆ ದ್ವಿತೀಯ ), ಕು. ಅನಾಸ್ ್ಘ ಸಂಗಡಿಗರು ( ಕವ್ಹಾಲಿ ದ್ವಿತೀಯ ) , ಕು. ನಿವೇದಿತಾ ( ಧಾರ್ಮಿಖ ಪಠಣಾ ದ್ವಿತೀಯ) , ಕು. ಸೌಜನ್ಯ ್ಘ ಸಂಗಡಿಗರು (ಜಾನಪದ ನೃತ್ಯ ದ್ವಿತೀಯ) ಪ್ರತಿಭಾ ಕಾರಂಜಿಯಲ್ಲಿ ಉತ್ತಮ ಸಾಧನೆ ತೋರಿದ ಹಾಗೂ ತಾಲ್ಲೂಕ ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾದ ವಿದ್ಯಾರ್ಥಿಗಳು.ವಿದ್ಯಾರ್ಥಿಗಳಿಗೆ ಸಂಸ್ಥೆ ಸಂಸ್ಥಾಪಕರಾದ ಡಾ. ಎಸ್ ಎಂ ಸಜ್ಜನ, ಕಾಯದರ್ಶಿಗಳಾದ ವಿವೇಕಾನಂದ ಸಜ್ಜನ, ಮುಖ್ಯಗುರುಗಳಾದ ಬಿ.ಜಿ.ಸಜ್ಜನ, ಆರ್.ಎಸ್.ದೇಸಾಯಿ, ದೈಹಿಕ ಶಿಕ್ಷಕರಾದ ಶಿವಾನಂದ ಸುಣದಳ್ಳಿ, ಸಿಬಿಎಸ್ಇ ಪ್ರಾಚಾರ್ಯರಾದ ಜಯಚಂದ್ರ, ಬಿ.ಎಡ್ ಕಾಲೇಜ್ ಪ್ರಾಚಾರ್ಯರಾದ ಜಿ.ಎನ್.ಪಾಟೀಲ, ಸಿಬ್ಬಂಧಿ ವರ್ಗದವರು ಅಭಿನಂದಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 