ಗೋಟೂರ-ವಿಜಯಪುರ ರಸ್ತೆಯಲ್ಲಿ ಹೆಚ್ಚಿದ ತಗ್ಗು-ಗುಂಡಿಗಳ ದರ್ಬಾರ್ ಸಂತೋಷ್ ಕುಮಾರ್ ಕಾಮತ್
Santosh Kumar Kamath, a court of increasing potholes on the Gotura-Vijayapura road
ಗೋಟೂರ-ವಿಜಯಪುರ ರಸ್ತೆಯಲ್ಲಿ ಹೆಚ್ಚಿದ ತಗ್ಗು-ಗುಂಡಿಗಳ ದರ್ಬಾರ್ ಸಂತೋಷ್ ಕುಮಾರ್ ಕಾಮತ್
ಮಾಂಜರಿ, 19 : ಹೌದು, ಗೋಟೂರ-ಕಾಗವಾಡ ಅಂಕಲಿ ಮಾಂಜರಿ ಭಾಗದಲ್ಲಿ ತಗ್ಗು-ಗುಂಡಿಗಳ ದರ್ಬಾರ್ಹೆಚ್ಚಿದ್ದು, ವಾಹನ ಸವಾರರು ಮತ್ತು ಸಾರ್ವಜನಿಕರು ಪ್ರತಿದಿನ ಸಂಕಷ್ಟ ಅನುಭವಿಸುತ್ತಿದ್ದಾರೆ. ಗೋಟೂರದಿಂದ ಚಿಕ್ಕೋಡಿ ಮಾರ್ಗವಾಗಿ ವಿಜಯಪುರ ಸೇರುವ ಈ ಹೆದ್ದಾರಿ ಭಾಗದಲ್ಲಿ ಈಗಾಗಲೇ ವಿಜಯಪುರದಿಂದ ಹಾಗೂ ಅಥಣಿವರೆಗೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಗೋಟೂರ-ಚಿಕ್ಕೋಡಿ ಚಿಕ್ಕೋಡಿ-ಕಾಗವಾಡ ಭಾಗದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟು ಧೂಳು ಹಾಗೂ ಗುಂಡಿಗಳಿಂದ ಜನರ ಸಂಚಾರವೇ ದುಸ್ಥರವಾಗಿದೆ. ಮಳೆಯಾದರೆ ನೀರು ತುಂಬಿ ಮಾರ್ಗ ಮುಚ್ಚಿ ಅಪಘಾತಕ್ಕೆ ಆಹ್ವಾನ ನೀಡುತ್ತದೆ.
ಆಂಬ್ಯುಲೆನ್ಸ್ ವಾಹನಗಳು ಸಮಯಕ್ಕೆ ಚಿಕ್ಕೋಡಿಯಿಂದ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ರೋಗಿಗಳನ್ನು ಸಾಗಿಸಲು ಬಂದರೂ ರಸ್ತೆ 'ಹದಗೆಟ್ಟಿರುವ ಕಾರಣ ಪರದಾಡಬೇಕಾಗುತ್ತಿದೆ. ಈ ಕಾರಣದಿಂದ ಪ್ರಾಣಾಪಾಯದ ಪರಿಸ್ಥಿತಿ ಜನರಲ್ಲಿಆತಂಕವನ್ನುಂಟು ಮಾಡಿದೆ. ನಿತ್ಯ ಸಂಚರಿಸುವ ವಾಹನಗಳು ಹಾನಿಯಾಗುತ್ತಿವೆ. ಶಾಲಾ ಮಕ್ಕಳ ಬಸ್ಗಳಿಗೆ ಅಪಾಯವಿದೆಅಧಿಕಾರಿಗಳು ಸ್ಥಳಕ್ಕೆ ಬಂದು ಸ್ಥಿತಿಗತಿ ಪರೀಶೀಲಿಸಿ ತಾತ್ಕಾಲಿಕ ದುರಸ್ತಿ ಕಾರ್ಯ ಪ್ರಾರಂಭಿಸುವಂತೆ ಜನರು ಆಗ್ರಹಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 