ಮೂಲಭೂತ ಸೌಲಭ್ಯ ಒದಗಿಸಲು ನಗರಸಭೆ ಅಧ್ಯಕ್ಷರಿಗೆ ಮನವಿ
Request to Municipal Chairman to provide basic facilities
ಮೂಲಭೂತ ಸೌಲಭ್ಯ ಒದಗಿಸಲು ನಗರಸಭೆ ಅಧ್ಯಕ್ಷರಿಗೆ ಮನವಿ
ಹಾವೇರಿ 13: ನಗರದ ಹೃದಯ ಭಾಗದಲ್ಲಿರುವ ಕೂಲಿಕಾರ ಓಣಿಯ 17 ಹಾಗೂ 12ನೇ ವಾರ್ಡಗಳು ಈ ಓಣಿಗೆ ಸಂಬಂಧ ವಿರುತ್ತದೆ. ಪಕ್ಕದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಪುಸ್ಟಳಿ ಸಹ ಇರುತ್ತದೆ ಹಾಗೂ ರೈಲ್ವೇ ಸ್ಟೇಷನಗೆ ಹೋಗುವ ದಾರಿ ಸಹ ಇರುತ್ತದೆ. ಸದರಿಯ ವಾರ್ಡ 12ನೇ ವಾರ್ಡ ಹಾಗೂ 17ನೇ ವಾರ್ಡನಲ್ಲಿ ಬರುತ್ತದೆ.
ಈ ವಾರ್ಡನಲ್ಲಿ ಎರಡು ಕಡೆ ಗಟಾರಗಳು ಹಾಗೂ ರಸ್ತೆಗಳು ಮಾಡಬೇಕು ಹಾಗೂ ಬೀದಿ ದ್ವೀಪಗಳನ್ನು ಅಳವಡಿಸಬೇಕು. ಗುತ್ತಿಗೆದಾರರು ಹಾಗೂ ಓಣಿಯ ಮೆಂಬರ್ ತರಾ-ತುರಿಯಲ್ಲಿ ಒಂದು, ಓಣಿಯ ಒಂದು ಕಡೆ ಗಟಾರಗಳನ್ನು ಮಾಡುತ್ತಿದ್ದಾರೆ. ಆದರಿಂದ ಓಣಿಯ ಒಂದು ಗಟಾರು ನಿರ್ಮಿಸಿದರೆ ಇನ್ನೊಂದು ಕಡೆ ಗಟಾರು ಹಳೆಯದಾಗಿರುತ್ತದೆ ಮತ್ತು ರಸ್ತೆಗಳು ಹಾಳಾಗಿದ್ದು ಇದರಿಂದ ಮಳೆಗಾಲದಲ್ಲಿ ಈ ಓಣಿಯ ನಿವಾಸಿಗಳ ಪ್ರಾಣ ಕೈಯಲ್ಲಿ ಇಟ್ಟು ಕೊಂಡು ಜೀವನ ಮಾಡುತ್ತಿದ್ದಾರೆ. ಆದಕಾರಣ ತಾವುಗಳು 2 ಬಾಗದಲ್ಲಿ ಗಟಾರು ನಿರ್ಮಿಸಬೇಕು. ಮೊತ್ತಮ್ಮೆ ಟೆಂಡರ ಕರೆದು 2 ಕಡೆ ಗಟಾರಗಳು, ರಸ್ತೆಗಳು ಹಾಗೂ ಬೀದಿ ದ್ವಿಪಗಳು ಅಳವಡಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ರಶೀದ ಅಹ್ಮದ ಹುಲಗೂರ ನಗರಸಭೆ ಅಧ್ಯಕ್ಷರಾದ ಶಶಿಕಲಾ ಮಾಳಗಿರವರಿಗೆ ಮನವಿ ನೀಡಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 